ನನ್ನ ಹೆಸರು ರೇವಪ್ಪ ಅಂತ... ವಿಸ್ಮಯ ನಗರಿಯ ಪ್ರಜೆ. ವಿಸ್ಮಯ ನಗರಿ ತಾಣ ನೋಡಿದ
ದಿನವೇ ನನಗೂ ಒಂದು ಇಂಥ ತಾಣವನ್ನ ತಯಾರಿಸಿ ನಾಲ್ಕು ಜನರಿಗೆ ಜ್ಞಾನ ಹಂಚುವ ಕೆಲಸ
ಮಾಡಬೇಕು ಎಂಬಾಸೆ ಮೂಡಿತ್ತು. ಅಂದೇ ನನ್ನ ' ಸಾಫ್ಟ್ ' ಗೆಳೆಯರಿಗೆ ಕೇಳಿ ಏನು ? ಎತ್ತ ?
ಗಳ ಬಗ್ಗೆ ವಿಚಾರಿಸಿದೆ. ಅದಕ್ಕೆ ಹತ್ತಿರತ್ತಿರ ಹತ್ತು ಸಾವಿರ ಖರ್ಚಾಗುವ ಬಡ್ಜೆಟ್
ಎದುರಿಗಿಟ್ಟಾಗ ಬೇಡ ಅಂತ ಸುಮ್ಮನಾಗಿದ್ದೆ. ಆದ್ರೆ ಆಮೇಲೆ Blogger ನಲ್ಲಿ ಈಗಾಗಲೇ
ಮುಂದೆ ಓದು
ಸೋಮ, 12/04/2010 - 11:52 - sudhichadaga
ನಮ್ಮಲ್ಲಿ ಹಲವರು ಬಿ.ಎಮ್.ಟಿ.ಸಿ. ಬಸ್ಸುಗಳಲ್ಲಿ ಪಯಣಿಸುವಾಗ ಬಸ್ಸಿನ ನಿರ್ವಾಹಕರು ಪರಭಾಶೆಯ ಹಾಡುಗಳನ್ನು ಹಾಕುವುದನ್ನು ನೋಡಿರುತ್ತೇವೆ. ಒಲ್ಲದ ಮನಸ್ಸಿನಲ್ಲಿ ಸಹಿಸಿಯೂ ಇರುತ್ತೇವೆ. ಹಲವು ಬಾರಿ ನಿರ್ವಾಹಕರ ದುರ್ನಡತೆಗೆ ಹೆದರಿ ನಮಗೆ ಇದನ್ನು ಖ೦ಡಿಸಲು
ಹಿ೦ಜರಿಕೆ ಆಗಿದ್ದೂ ಇರಬಹುದು.ಮುಂದೆ ಓದು
ಕನ್ನಡದ ಗಾದೆ ಮಾತುಗಳು.
೧ . ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬರದು.
೨.ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ....
೩ .ಗಿಡವಾಗಿ ಬಗ್ಗದು ಮರವಾಗಿ ಬಗ್ಗೀತೆ ?
೪ . ಬೆಳೆಯುವ ಪೈರು ಮೊಳಕೆಯಲ್ಲಿ .
೫ . ಕತ್ತೆಗೆ ಏನ್ ಗೊತ್ತು ಕಸ್ತೂರಿ ಗಂಧ ?
೬ . ಶಂಖದಿಂದ ಬಂದ್ರೆನೆ ತೀರ್ಥ ..
ಮುಂದೆ ಓದುನೆನ್ನೆ (21/03/2010) ಬೆಳಿಗ್ಗೆ ಕನ್ನಡಪ್ರಭ ನೋಡ್ತಾ ಇದ್ದೆ. ಸಖತ್ ಶಾಕ್ ಆಯ್ತು.
ಇನ್ನೇನು ಶುರುವಾಗಲಿರುವ ಬಿ.ಬಿ.ಎಂ.ಪಿ ಚುನಾವಣೆಯಲ್ಲಿ 50ಕ್ಕೂ ಹೆಚ್ಚು ಕನ್ನಡೇತರರು ಆಯ್ಕೆಯಾಗುವ ಸಂಭವವಿದೆಯಂತೆ. ಕಾಂಗ್ರೆಸ್ಸು, ಬೀಜೇಪಿ ಮತ್ತು ಜೆ.ಡಿ(ಎಸ್) ಪಕ್ಷಗಳೆಲ್ಲವೂ ಸೇರಿ ಸುಮಾರು 160ಕ್ಕೂ ಹೆಚ್ಚು ಕನ್ನಡೇತರರಿಗೆ ಟಿಕೆಟ್ ನೀಡಿವೆ ಅಂತೆಲ್ಲಾ ಬರ್ದಿದ್ರು. ಇದೇನಪ್ಪಾ ಗ್ರಾಚಾರ ಅಂದುಕೊಂಡೆ.
ಬುಧ, 27/01/2010 - 20:01 - ಉಮಾಶಂಕರ ಬಿ.ಎಸ್
ಮಾನವ ಮೂಲತಹಃ ಸಂಘ ಜೀವಿ. ಅವನಿಗೆ ತನ್ನದೇ ಆದ ಬಂಧು, ಬಳಗಗಳು, ಸಂಬಧಗಳು, ಭಾವಬಂಧಗಳು ಅವನು ಹುಟ್ಟಿನಿಂದ ಸಾಯುವವರೆಗೂ ಇದ್ದೇ ಇರುತ್ತವೆ. ಅದರಲ್ಲೂ ಅವನು ತನ್ನ ಮೂಲ ಜಾಗವನ್ನು (ಊರನ್ನು) ಬಿಟ್ಟು ಪರ-ಊರಿಗೋ, ಪರ-ದೇಶಕ್ಕೋ ಹೋದರಂತೂ ತಾನು, ತನ್ನವರು, ತನ್ನ ನೆಲ, ಜಲ ಇವುಗಳ ಬಗ್ಗೆ, ಅವುಗಳ ನೆನಪಿನ ಬಗ್ಗೆ ಕಾಡುತ್ತಾ ಇರೋದು ಸಹಜವೇ. ಆ ಕಾಡುವಿಕೆ ಕೆಲಸಾರಿ ಹೆಚ್ಚಾಗಿ 'ಡಿಪ್ರೆಶನ್' ತಲುಪುವ ಸಾಧ್ಯತೆಯೂ ಇಲ್ಲದಿಲ್ಲ.
ಮುಂದೆ ಓದುಹೌದು ನಮ್ಮ ಕರ್ನಾಟಕದಲ್ಲಿ ನಿಜಕ್ಕೂ ಪ್ರಳಯ ಆಗಿಹೋಗಿದೆ!!
ನಿನ್ನೆ ಸಿ.ಅಶ್ವಥ್, ಇಂದು ಡಾII ವಿಷ್ಣುವರ್ಧನ್!!!!!!!
ಬೆಳ್ಳಂಬೆಳಗ್ಗೆ ಮತ್ತೊಂದು ಶಾಕ್! ಅದೇ 'ಸಿಂಹ' ತನ್ನ 'ಘರ್ಜನೆ' ನಿಲ್ಲಿಸಿದೆ..
'ವಂಶವೃಕ್ಷ' ದಿಂದ ಚಿತ್ರ ಅಭಿಯಾನ ಪ್ರಾರಂಭಿಸಿ, 'ನಾಗರಹಾವಿನ' ಬಿಸಿರಕ್ತದ ಯುವಕ, 'ಗಂಧದಗುಡಿ'ಯ ಚಲಬಿಡದ ಸಾಹಸಿ 'ಕರ್ಣ' ದ 'ಕರುಣಾಮಯಿ', 'ಗಂಡುಗಲಿ ರಾಮ' ನಾಗಿ 'ಸಾಹಸಸಿಂಹ' ನಾದ ಈ "ಯಜಮಾನ' ಇಂದು ತನ್ನ ಇಹಲೋಕದ ಪಯಣ ಮುಗಿಸಿದ್ದಾರೆ...
ನಾನು ಮೌಂಟ್ ಎವರೆಸ್ಟ್ ಶಿಖರ, ಪ್ರಪಂಚದ ಅತ್ಯಂತ ಎತ್ತರದ ಶಿಖರ, ನನ್ನನ್ನು ಇದುವರೆಗೂ ಯಾವ ಮಾನವ ಪ್ರಾಣಿಯೂ ಹತ್ತಲು ಸಾಧ್ಯ್ಯವಾಗಲಿಲ್ಲ. ಎಲ್ಲರಿಗಿಂತ ನಾನು ಮೇಲಿದ್ದೇನೆಯೇ ಹೊರತು ನನಗಿಂತ ಮೇಲೆ ಯಾರೂ ಇಲ್ಲ.ಮುಂದೆ ಓದು