ಇತಿಹಾಸ


ನಾಟಕ ವಿಮರ್ಶೆ: `ಗಾಂಧಿ ವರ್ಸಸ್ ಗಾಂಧಿ'


ಗಾಂಧಿ ನಮ್ಮ ಮೂಗಿನ ನೇರಕ್ಕೆ ನಿಲ್ಲುತ್ತಾರೆಯೇ!?

ಮುಂದೆ ಓದು

ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಪ್ರಬಲ ಹೋರಾಟ , ಚಳುವಳಿ , ಅಸಹಕಾರ ಮುಂತಾದವುಗಳು ನಿರಂತರವಾಗಿ ನಡೆದೇ ಇದ್ದವು. ಆದರೆ ಬ್ರಿಟೀಷರು ಅವುಗಳನ್ನು ಅಷ್ಟೇ ಪ್ರಬಲವಾಗಿ ಹತ್ತಿಕ್ಕುತ್ತಿದ್ದರು. ಆದರೆ 1946ರಲ್ಲಿ ಭಾರತೀಯ ಮಹಾನೌಕಾಪಡೆಯ ದಂಗೆ ಮತ್ತು ಅದರ ನಂತರದ ಘಟನೆಗಳು 1947ರ ಭಾರತದ ಸ್ವಾತಂತ್ರ್ಯದ ನೈಜ ಕಾರಣಗಳಾಗಿವೆ..
. ಮುಂದೆ ಓದು

ದು ಹಿಟ್ಲರನ ಜೀವನದ ಪ್ರಮುಖ ಹಂತ. ಅಪರೂಪದ ಯುದ್ಧ ಕಥೆ

’ತೋಳದ ಗುಹೆ’ ಅಥವಾ ’ತೋಳದ ಮನೆ’. ಇದು ಎರಡನೇ ಮಹಾಯುದ್ಧದ ಸಮಯದಲ್ಲಿ ನಾಝಿ ಜರ್ಮನಿಯ ಸಮರ ಯೋಜನೆ ಮತ್ತು ರಣನೀತಿಗಳಿಗೆ ಅಂತಿಮ ರೂಪ ಕೊಡುವ ಸಭೆಗಳು ನಡೆಯುತ್ತಿದ್ದ ಗುಹೆಯಂತಹ ಕಟ್ಟಡ. ಆಗಿನ ಜರ್ಮನಿಯ ಪ್ರಾಂತ್ಯವಾಗಿದ್ದ ಪೂರ್ವ ಪ್ರಷ್ಯಾದ ರಾಸ್ಟೆನ್-ಬರ್ಗ್ (ಈಗ ಪೋಲಂಡ್-ನ ಕೆಂಟ್ಝುನ್) ಎಂಬ ಪಟ್ಟಣದ ಸಮೀಪವಿದೆ ಈ ತೋಳದ ಗುಹೆ. ಮುಂದೆ ಓದು

ವಾಹರಲಾಲ್ ನೆಹರು ಅವರ ಏಕೈಕ ಪುತ್ರಿ ಚಂಚಲ ಚಿತ್ತದ ಇಂದಿರಾ ಪ್ರಿಯದರ್ಶಿನಿ ಗಾಂಧಿ , ಕಿರಾಣಿ ಅಂಗಡಿ ವರ್ತಕನ ಮಗನಾಗಿದ್ದ, ಫಿರೋಜ್‌ ಖಾನ್‌ನನ್ನು ಪ್ರೇಮಿಸಿ, ಲಂಡನ್‌‌ನ ಮಸೀದಿಯಲ್ಲಿ ಮದುವೆಯಾದ ಫೋಟೋವನ್ನು ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಯೊಂದು ಪ್ರಕಟಿಸಿತ್ತು. ಇದು ನೆಹರುಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿತ್ತು. ಫಿರೋಜ್ ಮದುವೆಯ ಬಳಿಕ ಇಂದಿರಾ ಹೆಸರು ಕೂಡ ಮೈಮುನಾ ಬೇಗಂ ಎಂಬುದಾಗಿ ಬದಯಿಸಲಾಗಿತ್ತು, ಅಷ್ಟೇ ಅಲ್ಲದೆ ಆಕೆ ಮುಸ್ಲಿಂರಂತೆಯೇ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದಳು. ಫಿರೋಜ್ ಖಾನ್‌ನನ್ನು ಮದುವೆಯಾಗಿದ್ದು, ನೆಹರುರವರನ್ನು ಸಹಜವಾಗಿಯೇ ಕೆಂಡಮಂಡಲರನ್ನಾಗಿಸಿತ್ತು. ಆದ್ದರಿಂದ ಅವರಿಬ್ಬರನ್ನು ಕೂಡಲೇ ಭಾರತಕ್ಕೆ ಕರೆಯಿಸಿ ವೈದಿಕ ಸಂಪ್ರದಾಯದಲ್ಲಿ ಮದುವೆಯಾದಂತೆ ಎಲ್ಲ ಪತ್ರಿಕೆಗಳಲ್ಲೂ ಫೋಟೋ ಪ್ರಕಟಿಸಿದರು. ಇಂತಹ ಸಂಗತಿಗಳನ್ನು ರಹಸ್ಯವಾಗಿಡುವಲ್ಲಿ ಜವಾಹರಲಾಲ್ ನೆಹರು ತುಂಬಾ ಮುತುವರ್ಜಿ ವಹಿಸುತ್ತಿದ್ದರು. ಮುಂದೆ ಓದು

(ಪ್ರಸ್ತುತ ಲೇಖನವನ್ನು ಖ್ಯಾತ ಚಿಂತಕ , ಲೇಖಕ , ಬಾಷಣಕಾರ ಚಕ್ರವರ್ತಿ ಸೂಲಿಬೆಲೆಯವರ ಲೇಖನದಿಂದ ಆಯ್ದು ಕೊಳ್ಳಲಾಗಿದೆ.)

ನೆಹರೂರವರ `ಜಾತ್ಯತೀತ’ ಮನಸಿನ ಬಗ್ಗೆ ಈಗಾಗಲೇ ಹೆಚ್ಚಿನವರು ತಿಳಿದಿದ್ದೀರಿ. ಆದರೆ ಜಾತ್ಯತೀತತೆಯ ಹಿನ್ನೆಲೆಯಲ್ಲಿ ಅವರ ಮನದಲ್ಲಿ ಹಿಂದೂ ದ್ವೇಷ ಮನೆ ಮಾಡಿತ್ತಲ್ಲ ಅದನ್ನು ಮಾತ್ರ ಸಹಿಸುವುದು ಸಾಧ್ಯವೇ ಇಲ್ಲ. ಕಾಶ್ಮೀರದ ವಿಚಾರದಲ್ಲಾದದ್ದೂ ಅದೇ. ನೆಹರೂರ ಮೊಂಡುತನ ಇಡೀ ಕಾಶ್ಮೀರವನ್ನು ಉರಿಯುವ ಕುಂಡವಾಗಿಸಿಬಿಟ್ಟಿತು. ಸ್ವಾತಂತ್ರ್ಯಾನಂತರ ಸರ್ದಾರ ಪಟೇಲರು ರಾಜ್ಯವಿಲೀನ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡು ಅದನ್ನು ಯಶಸ್ವಿಯಾಗಿ ಮುಗಿಸಿದರು. ಹೈದರಾಬಾದ್‌ನ ನಿಜಾಮ ಕೂಡ ಮಿಸುಕಾಡದೇ ಶರಣಾಗುವಂತೆ ಮಾಡಿದ್ದು ಪಟೇಲರ ಬುದ್ಧಿಮತ್ತೆಗೆ ಸಾಕ್ಷಿ. ನೆಹರೂ ಕಾಶ್ಮೀರದ ವಿಲೀನವನ್ನು ತಾನೇ ಮಾಡುವುದಾಗಿ ಪಣತೊಟ್ಟು ಅದನ್ನು ಉತ್ತರಿಸಲಾಗದ ಪ್ರಶ್ನೆಯಾಗಿ ಉಳಿಸಿಬಿಟ್ಟರು! ಕಾಶ್ಮೀರ ಮಹಾರಾಜ ಹರಿಸಿಂಗರ ರಾಜ್ಯವಾಗಿತ್ತು. ಅಲ್ಲಿನ ಪ್ರಜೆಗಳಲ್ಲಿ ಬಹುಪಾಲು ಮುಸಲ್ಮಾನರೇ. ಮುಸಲ್ಮಾನರನ್ನು ಆಳುವ ಹಿಂದೂ ರಾಜ ಎಂದರೆ ನೆಹರೂರ ಜಾತ್ಯತೀತ ಮನಸ್ಸು ಸಹಿಸುವುದು ಹೇಗೆ ಹೇಳಿ. ಅವರು ಮೊದಲಿನಿಂದಲೂ ರಾಜನ ವಿರೋಧಿ ಬಣದಲ್ಲೇ ನಿಂತಿದ್ದರು. ಮುಂದೆ ಓದು

ಕಾಲದಲ್ಲಿ ಮೊಟ್ಟ ಮೊದಲ ಬಾರಿಗೆ ವಿಂಡೊಸ್ ಬಂದಿತ್ತು, ವಿಂಡೊಸನ ೧.೦ ಆವೃತ್ತಿಯನ್ನು ನೋಡಿ ಜನ "ಇದು ಮಾರುಕಟ್ಟೆಯಲ್ಲಿ ನಡೆಯೊಲ್ಲ ಏಕೆಂದರೆ ಇದು Apple macintosh ನ ನಕಲು" ಎಂದರು ಮತ್ತೆ ಜನ ಹೇಳಿದಂತೆ Windows ೧.೦ ಆವೃತ್ತಿ Apple Macintosh ನಂತೆಯೇ ಇತ್ತು ಅದರಲ್ಲಿಯ ಮೆನು ಬಾರ್, ಪ್ರೊಗಾಮ್ ವಿಂಡೊ ಡ್ರಾಪ್ ಡೌನ್ ಮೇನು ಹಾಗು ಮೌಸ್ ಸಪೊರ್ಟ್ ಎಲ್ಲದರಲ್ಲಿಯೂ Macintosh ನಂತೆಯೇ. Apple ಕಂಪನಿ ಕೂಡ ಈ ವಿಷಯವಾಗಿ Microsoft ಅನ್ನು ತರಾಟೆಗೆ ತೆಗೆದುಕೊಂಡಿತ್ತು.
ಆ ಸಮಯದಲ್ಲಿ Apple ಮಾಹಿತಿ ತಂತ್ರಜ್ಞಾನದಲ್ಲಿ ದೈತ್ಯವಾಗಿ ಬೆಳೆದು ಮಿಲಿಯನ್ ಡಾಲರ್ ನಷ್ಟು ಟರ್ನ್-ಒವರ್ ಮಾಡುತ್ತಿತ್ತು. ಈ ಸಮಯದಲ್ಲಿ ಮೈಕ್ರೊಸಾಫ್ಟ Apple Macintosh ಗೆ ಆಫಿಸ್ ಪ್ರಾಡಕ್ಟ್ ಗಳನ್ನು ಮಾಡಲು ಮುಂದಾಯಿತು ಆದರೆ Apple ಗೆ ಇದು ಇಷ್ಟವಿರಲಿಲ್ಲ ಆದ್ದರಿಂದ Apple ಕಂಪನಿಯು ಮೈಕ್ರೊಸಾಫ್ಟ ನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡಿತು ಅದೆಂದರೆ Apple ಬಳಸುತ್ತಿದ್ದ Visual Desktop ಲೈಸನ್ಸ್ ಅನ್ನು ಅದು ಮೈಕ್ರೊಸಾಫ್ಟಗೂ ಕೊಟ್ಟುಬಿಟ್ಟಿತು. ಈ ಒಪ್ಪಂದವೇ ಮುಂದೆ ಮೈಕ್ರೊಸಾಫ್ಟ ಬೆಲೆಯಲು ರಹದಾರಿಯಾಯಿತು. ಮುಂದೆ ಓದು

ಹೀಗೆ ಕೆಲವು ದಿನಗಳ ಹಿಂದೆ ನಮ್ಮ ರಾಷ್ಟ್ರಗೀತೆ "ಜನ ಗಣ ಮನ..." ದ ಪೂರ್ಣ ಸಾರಾಂಶದ ಕುರಿತು ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಸಿಕ್ಕ ಕೆಲವು ಮಾಹಿತಿಗಳು ನನಗೆ ನಿಜಕ್ಕೂ ಅಶ್ಚರ್ಯ ತರಿಸಿದವು... ನಾವು ಹಾಡುತಿರುವ ರಾಷ್ಟ್ರಗೀತೆ ನಮ್ಮ ಭಾರತಮಾತೆಯ ಕುರಿತೋ ಅಥವಾ ಒಬ್ಬ ಅಂಗ್ಲ ರಾಜನ ಕುರಿತೋ ಎಂಬ ಪ್ರಶ್ನೆ ಮಾಹಿತಿ ಹುಡುಕುತ್ತ ಹೋದ ನನಗೆ ಕಾಡತೊಡಗಿತು. ನಾ ಕಂಡ ಮಾಹಿತಿಗಳ ಚಿಕ್ಕ ಸಂಗ್ರಹ ಈ ಲೇಖನ... ಮುಂದೆ ಓದು

'ಪ್ರಜಾಪ್ರಭುತ್ವವೆಂದರೆ ಪ್ರಜೆಗಳಿಂದ ಪ್ರಜೆಗಳಿಗಾಗಿಯೇ ಪ್ರಜೆಗಳೇ ಮಾಡಿಕೊಂಡ ಒಕ್ಕೂಟ ವ್ಯವಸ್ಥೆ' ಎಂದು ಸಾರಿದ-ಅಂತಃಕಲಹದದ ಸಮಯದಲ್ಲಿ ದೇಶವನ್ನು ಮುನ್ನಡೆಸಿದ, ರಾಜ್ಯಗಳ ಒಕ್ಕೂಟ ವ್ಯವಸ್ಥೆಯನ್ನು ಕಾಪಾಡಿಕೊಂಡು ದಾಸ್ಯಪದ್ದತಿಯನ್ನು ಕಡೆಗಾಣಿಸಿದ ಅಮೇರಿಕಾದ ಹದಿನಾರನೇ ಅಧ್ಯಕ್ಷ, 'ಅಬ್ರಹಾಮ್ ಲಿಂಕನ್ (12 ಫೆಬ್ರವರಿ 1809 ರಿಂದ 15 ಏಪ್ರಿಲ್ 1865)'ನ ಜನ್ಮದಿನದ ದ್ವಿಶತಮಾನೋತ್ಸವ ಇಂದು. ಓದಿ ವಿಕಿಪಿಡಿಯಾ

ಮುಂದೆ ಓದು

4 ಲಕ್ಷ ಕಾಶ್ಮೀರೀ ಬ್ರಾಹ್ಮಣರ ಮೇಲೆ ಹಲ್ಲೆ ಆಯಿತು. ನಿರಾಶ್ರಿತರಾದರು. ಅಷ್ಟು ಸುಂದರಿಯರು ಬೇರೆಲ್ಲೂ ಸಿಗಲಾರರೆಂದು ಮಾನಭಂಗ ಮಾಡಿ ಸಾಯಿಸಲಾಯಿತು. ಎಲ್ಲಿ ಹೋಗಿತ್ತು ಮಾನವ ಹಕ್ಕು ಅಯೋಗ್ಯ ಆಯೋಗ? ದಲಿತರ ಮೇಲೆ ಒಬ್ಬ ದಲಿತ ಹಲ್ಲೆ ಮಾಡಿದರೂ ವಿಷಯ ಮುಚ್ಚಿಟ್ಟು ರಾಷ್ಟ್ರವ್ಯಾಪಿ ಸುದ್ದಿ ಮಾಡುವ ಜನ ಎಲ್ಲಿ ನಿದ್ರಿಸುತ್ತಿದ್ದರು? ಮುಂದೆ ಓದು

ಇತ್ತೀಚಿನ ಅನಿಸಿಕೆಗಳು
  • 'ವೃಕ್ಷ ರಾಜ'ನ ಸ್ವಗತ.....

     

     

    ಕಥೆ ತುಂಬ ತುಂಬ ಚೆನ್ನಾಗಿದೆ..........
    --sweet_suma_s@yahoo.com

  • 'tO¸´ª' - 'tO¸´ª'

    ಅದ್ಯಾವ ಭಾಷೆಯಲ್ಲಿ ಬರೆದಿರುವಿರೋ, ದೇವರಾಣೆಗೂ ಅರ್ಥವಾಗ್ಲಿಲ್ಲ ಕಣ್ರೀ !!ಮಾನವನಾಗಿ

    nimma abiprayakke thumbha danyavadagalu


    --kannadiga
  • 'ವೃಕ್ಷ ರಾಜ'ನ ಸ್ವಗತ.....

    ಓ.ಕೆ ಅದೇ ಮಾಮೂಲಿ ಪರಿಸರ ಪ್ರೇಮದ ಕಥೆ, ಇದು ಎಂದಿಗೂ ಮುಗಿಯದ ವ್ಯಥೆ. ಅಲ್ಲ ನೀವೆಲ್ಲಾ ಈ ರೀತಿ ಬ್ಲಾಗ್ ಮಾಡಿ ...
    --ಕುಮಾರ್ ಬಿ.ಡಿ

  • ಊಟಬಲ್ಲವನಿಗೆ...

    ಸಿರಿರಮಣ,

    ನಿಮ್ಮ ಈ 'ಊಟ ಬಲ್ಲವನಿಗೆ...' ಲೇಖನವನ್ನು ಓದಿದೆ. ನಿಮ್ಮ ಚಿಂತನೆ-ಬರಹ ಚೆನ್ನಗಿದೆ. ಇದರಿ...
    --ಚೆನ್ನೈ ಕನ್ನಡಿಗ

  • 'ವೃಕ್ಷ ರಾಜ'ನ ಸ್ವಗತ.....

    ಹಾಯ್ ಉಮಾಶಂಕರ್

    ನಿಮ್ಮ ಈ ಕಥೆ ಮಾಮೂಲಿ ಪ್ರೇಮ ಕಥೆಗಳನ್ನು ಓದುತ್ತಿದ್ದ ನಮಗೆ ಕೊಂಚ "ಡಿಫರೆಂಟ್" ಅನ್ನುಸು...
    --ರವಿವರ್ಮ್

  • ಊಟಬಲ್ಲವನಿಗೆ...

    ನಾಮಿಕರಾದ ಸಿರಿರಮಣರೆ;

    ತಾವುಗಳು, ಅನಾಮಿಕರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸದೇ ವಿಷ್ಯದಿಂದ ವಿಮುಖರಾದುದೇ...
    --ರಾಪುಮದಮಾಣಿ

  • ಊಟಬಲ್ಲವನಿಗೆ...

    ಸಮಾನವಯಸ್ಕರೋ ಗೊತ್ತಿಲ್ಲೆ, ಸಮಾನ ಮನಸ್ಕರಾಗಿದ್ದಕ್ಕೆ ಧನ್ಯವಾದ ಕೂಸೇ.

    ...
    --ಸಿರಿರಮಣ
  • ಊಟಬಲ್ಲವನಿಗೆ...

    ಆ(ಅನಾ!?)ರ್ಯರೇ, ಶುಭಾಶಯಗಳು

    ಆಹಾರ ಸಂಸ್ಕೃತಿಯ ಬಗ್ಗೆ ಬರೆದಿದ್ದರ ಸ್ಪಂದನೆಯಲ್ಲಿ ನೆಟ್ ಮಾರ್ಕೆಟಿಂಗ್ ವ್ಯ...
    --ಸಿರಿರಮಣ

  • ಭಿಕ್ಷೆ ಬೇಡುವವನಿಗೆ ಅಕ್ಕಿ ಬೆಣತಿಗೆ ಆದರೇನು, ಕೊಚ್ಚಿಗೆ ಆದರೇನು..??

    ಪ್ರಿಯ ಉಮಾಶಂಕರ್ ಹಾಗೂ idiot(???), ಪೂರಕ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.

    ...
    --ಕೆಎಲ್ಕೆ
ಸಿಂಡೀಕೇಟ್
Syndicate content