ಆರೋಗ್ಯ

ನಗುವು ನಮ್ಮ ಕಿವಿಗೆ ಕೇಳುವ ಭಾವನೆಯ ವ್ಯಕ್ತರೂಪ. ಅತೀವ ಸಂತೋಷವುಂಟಾದರೆ ಮನದಲ್ಲಿ ಆನಂದದ ಭಾವನೆಗಳು ಉಕ್ಕಿದರೆ-ನಗು ಮುಖದ ಮೇಲೆ ಧ್ವನಿಯೊಂದಿಗೆ ಪ್ರಕಟಗೊಳ್ಳುತ್ತದೆ. ಇದು ಜೀವನಕ್ಕೆ ಸ್ಪಂದಿಸುವ ಬಹುಮುಖ್ಯ ಲಕ್ಷಣ. ಒಮ್ಮೊಮ್ಮೆಯಂತೂ ಆನಂದಬಾಷ್ಪಗಳು ಉದುರುತ್ತವೆ. ಸ್ನಾಯುಗಳಿಗೂ ನೋವು ತರಬಲ್ಲದು. ಅದು ಸಂತೋಷದಿಂದ ಉಂಟಾದ ಸಂವೇದನೆ. 
ನಗೆಯಲ್ಲಿ ಹಲವಾರು ಬಗೆಗಳಿವೆ. ದೇಶಾವರಿ ನಗು, ಬೂಟಾಟಿಕೆಯ ನಗು, ಕಳ್ಳನಗು, ಇವೆಲ್ಲವೂ ಇನ್ನೊಬ್ಬರನ್ನು ಪ್ರಸನ್ನಗೊಳಿಸಲು ತಂದುಕೊಂಡ ನಗು.ಮುಂದೆ ಓದು

ಸಂಜೆಯ ವೇಳೆಗೆ ಎಳ್ಳುಬೆಲ್ಲಗಳನ್ನು ಒಬ್ಬರಿಗೊಬ್ಬರಿಗೆ ಕೊಟ್ಟು ಎಳ್ಳು ಬೆಲ್ಲ ತಿಂದು ಒಳ್ಳೆಯಮಾತಾಡೋಣ ಎಂದು ಹೇಳುತ್ತಾರೆ.

ಮುಂದೆ ಓದು

ಮುಟ್ಟು ಹೆಚ್ಚಾಗಿ ಹೋದರೂ ಸರಿ, ಕಡಿಮೆಯಾದರೂ ಸರಿ ಡಾಕ್ಟರು ಮೊದಲು ಥೈರಾಯ್ಡಾ ಪರೀಕ್ಷೆ ಮಾಡಿಸುತ್ತಾರಲ್ಲಾ, ಹೀಗೇಕೆ? ಮುಖ ಸುಂದರವಾಗಿದ್ದರೂ, ಕೆಲವರಲ್ಲಿ ಗಳಗಂಡ ಬೆಳೆದುಕೊಂಡು ಅವರಿಗೆ ಬೇಸರ ಮೂಡಿಸುತ್ತಲ್ಲಾ ಯಾಕೆ?

ನೋಡಿ, ನಮ್ಮ ಕತ್ತಿನ ಮುಂಭಾಗದಲ್ಲಿ ಚಿಟ್ಟೆಯಾಕಾರದ ಗ್ರಂಥಿ ಒಂದಿದೆ. ಅದು ಗುರಾಣಿಯನ್ನು ಹೋಲುವ ಕಾರಣ, ಅದಕ್ಕೆ ಗ್ರೀಕ್ ಭಾಷೆಯ ಎರವಲಾದ ‘ಥೈರಾಯ್ಡೆ’ ಹೆಸರನ್ನು ನೀಡಿದ್ದಾರೆ.ಮುಂದೆ ಓದು

ಲಕ್ಷ್'s picture
ನೀರು

ಮಂಗಳ, 01/12/2009 - 04:47 - ಲಕ್ಷ್

ನೀರು

ಪ್ರತಿನಿತ್ಯ ಕನಿಷ್ಠ ೮ ಲೋಟಗಳಷ್ಟು ನೀರನ್ನು ಕುಡಿಯಬೇಕು.
ಇದರಿಂದ ಅನೇಕ ರೋಗಗಳು ಬರುವುದಿಲ್ಲ.
ಜೀರ್ಣಕ್ರಿಯೆ ಚೆನ್ನಾಗಿ ಆಗುವುದು.
ರಕ್ತ ಪರಿಚಲನೆ ಸರಾಗವಾಗುವುದು.
ಮುಖ್ಯವಾಗಿ ಮಲಬದ್ಧತೆ ಉಂಟಾಗುವುದಿಲ್ಲ.
ಚರ್ಮ ಕಾಂತಿಯುಕ್ತವಾಗುತ್ತದೆ.
ಹೀಗೇ ಹೇಳುತ್ತಾ ಹೋದರೆ ಲಾಭಗಳನೇಕ.
ಈಗಾಗಲೇ ಈ ಅಭ್ಯಾಸವನ್ನು ಹೊಂದಿದ್ದಲ್ಲಿ ಬಹಳ ಸಂತೋಷ. ಮುಂದೆ ಓದು

Precautions to keep swine flu at bay

The deadly Swine Flu has reached the Indian shores following the global outbreak and now, claimed six lives. However, Swine Flu is certainly one of those diseased where an ounce of prevention is worth a pound of cure. Here are ten tips for you to keep away from the pandemic. Please circulate this info to every one in your address book.

ಮುಂದೆ ಓದು

ಸಾಮಾನ್ಯ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಹೆಚ್ಚುತ್ತಿರೋದು ಕ೦ಡು ಎಲ್ಲೆಡೆ ಆರೋಗ್ಯ ತಪಾಸಾಣಾ ಕೇ೦ದ್ರಗಳು ಪ್ರಾರ೦ಭಗೊಳ್ಳುತ್ತಿವೆ.
ಅವುಗಳಲ್ಲಿ RELIGARE SRL Diagnostics ಅ೦ತ ಒ೦ದು ಕಂಪನಿ, ಬೆ೦ಗಳೂರಲ್ಲಿ ಆಗಲೇ ಹದಿನೈದು ಕೇ೦ದ್ರಗಳನ್ನು ತೆಗೆದಿದ್ದಾರೆ.
ರಕ್ತದ ಪರೀಕ್ಷೆ, ಮಧುಮೇಹ, ಕಿಡ್ನಿ ಪರೀಕ್ಷೆ ಈ ರೀತಿ ಹಲವಾರು ಪರೀಕ್ಷೆಗಳನ್ನು ನಡೆಸುತ್ತಾರೆ.
ದಿನಪತ್ರಿಕೆ ಜೊತೆ ಬ೦ದ ಇವರ ಜಾಹೀರಾತಿನ ಪ್ರತಿ ಲಗತ್ತಿಸಿದ್ದೇನೆ.. ನೋಡಿ!

ಮುಂದೆ ಓದು

kannadapremi's picture
ಚಿಕನ್ ಗುನ್ಯ.

ಬುಧ, 02/07/2008 - 14:58 - kannadapremi

ನಮಸ್ಕಾರ ..............ವಿಸ್ಮಯ ನಗರಿಯ ನನ್ನೆಲ್ಲ ಆತ್ಮೀಯ ಸ್ನೇಹಿತರಿಗೆ ........... ಮುಂದೆ ಓದು

ಇತ್ತೀಚಿನ ಅಭಿಪ್ರಾಯಗಳು
  • Re: ಕಮರಿದ ಕನಸು. ಯೆನ್ರಿ ಇದು, ಇದು ನಿಜವಾದ ಕಥೆ ? ಸಿಕಾಪಟೆ ನೊವೀನ್ ಕಥೆ ರೀ ... ಓದಿ ಮನಸು ದುಬಾರೆ ಅಯ್ತು... -- gopalidm
    ಅನಾಮಿಕನು's picture
  • Re: ವಸ್ತುಗಳನ್ನು ಉಪಯೋಗಿಸೋಣ ! ಸ್ನೇಹ ಸಂಬಂಧಗಳನ್ನು ಪ್ರೀತಿಸೋಣ ! ಪ್ರೀತಿಯ ಶಿವು ! ನಾನು ನಿನ್ನ ಚುಟುಕು ಲೆಖನೆಗಲನ್ನು ಓದಿದ್ದೆ ! ಈ ಲೆಖನೆ ಓದಿ ತುಂಬಾ ಖುಶಿ ಆಯಿತು ! ಮನುಷ್ಯನ ಜೀವನದಲ್ಲಿ ತುಂಬಾ ಅಹಮ್ ಭಾವನೆ ಇಟ್ಕೊಂಡಿರ್ತನೆ ! ಈ ಭಾವನೆ ಸಮ್... -- Lingraj Gavimath
    ಅನಾಮಿಕನು's picture
  • Re: ಒಂದು ಬೇಜಾರಿನ ಸಂಗತಿ ವಸಂತಕುಮಾರ ರವರೆ,  ಬಸವರಾಜ್ ರವರು ಹೇಳಿದಾಗೆ, ಇಂದಿನವರಿಗೆ, ಮೊಬೈಲೆ ಎಲ್ಲಾ!, ಬೇಕೆಂದಾಗ ಕಾಸಿದ್ರೆ ಬದಲಾಯಿಸ್ತಾರೆ, ಇಲ್ಲಾ ಮತ್ತೊಂದು ತೆಗೆದುಕೊಳ್ತಾರೆ.... -- LPL R
    LPL R's picture
  • Re: ಕಮರಿದ ಕನಸು. ಕಥೆ ಉತ್ತಮವಾಗಿ ಅರ್ಥ ಪೂರ್ಣವಾಗಿದೆ ಸರ್ ಧನ್ಯವಾದಗಳು. -- ವಸಂತ್
    ವಸಂತ್'s picture
  • Re: ಕಮರಿದ ಕನಸು. ನಾವಂದುಕೊಂಡಂತೆ ನಡೆದುಕೊಳ್ಳುವುದಿಲ್ಲ ವಿಧಿ ತನ್ನಿಷ್ಟದಂತೆ ತಾನೇ ತಿರುಗುವ ಪರಮಾವಧಿ ಜೀವನದಲ್ಲಿ ನಡೆಯುವ ಹಲವಾರು ಘಟನೆಗಳಿಗೆ ಉತ್ತರಗಳನ್ನು ಹುಡುಕಿಕೊಳ್ಳಲಾಗದಂತಾ ಪರಿಸ್ಥಿತಿ.... -- ವಸಂತ್
    ವಸಂತ್'s picture
  • Re: ಚುನಾವಣೆ -ಶ್ರೀಸಾಮಾನ್ಯ ಚುನಾವಣೆಯೆಂದರೆ ಅದು ರಾಜಕೀಯ ಸಂತೆ ಸಮುದ್ರದಲ್ಲಿ ಮೀನುಗಳಿಗೆ ಬೀಸುವ ಗಾಳದಂತೆ ಬರಿ ಆಶ್ವಾಸನೆಗಳ ಕೂಪ ಆದರೆ ಪಾಪ ಜನರಿಗೇನುಗೊತ್ತು ಇವರುಗಳು ಗೆದ್ದಮೇಲೆ ತೋರುವ ಪ್ರತಾಪ.... -- ವಸಂತ್
    ವಸಂತ್'s picture