ಸಂಜೆ ಸುಮಾರು ೬:೩೦ ರ ಸಮಯ ಅ೦ದು ಭದ್ರಾವತಿಯಲ್ಲಿ ಮದುವೆಗೆ ಹೋಗಿ ಹಿ೦ದಿರುಗಿ ಬರುವಾಗ ಮನೆಯ ಎದುರು ಚಿಕ್ಕ ಹುಡುಗರೆಲ್ಲ ಆಚೆ ಈಚೆ ಸುತ್ತುತ್ತಾ ಇದ್ದರೆ ಕೆಲವರು ಕಾ೦ಪೊ೦ಡಿನ ಮೇಲೆ ಕು೦ತ್ತಿದ್ದವರು ನಮನ್ನು ನೋಡಿದ ಕೂಡಲೆ, ಏ ಬ೦ದ್ರು ಕಣೋ, ಏ ಬ೦ದ್ರು ಕಣೇ ಎ೦ದು ಕುತೂಹಲದಿ೦ದ ಜಮಾಯಿಸಿದರು.ಮುಂದೆ ಓದು
ಬಹುಷಃ ನಮ್ಮಮ್ಮನ ಮೂಡು ಅವತ್ತು ಸರಿ ಇರಲಿಲ್ಲ. ಅದನ್ನು ಅವರು ಬಾಯಿ ಬಿಟ್ಟು ಹೇಳದಿದ್ದರೂ ಅಡಿಗೆ ಮನೆಯಿಂದ ಬರುತ್ತಿದ್ದ, ಡಿಜಿಟಲ್ ಮತ್ತು ಡಬಲ್ ಡಾಲ್ಬಿ ಸೌಂಡು ಎಫೆಕ್ಟಿನಿಂದಲೇ ಕಂಡು ಹಿಡಿಯಬಹುದಾಗಿತ್ತು. ಭಾನುವಾರ ಬೇರೆ. ಕ್ರಿಕೆಟ್ಟು ಮ್ಯಾಚು ಇದ್ದುದರಿಂದ ಹೊರಗಡೆ ಎಲ್ಲೂ ಕಾಲಿಡುವ ಹಾಗಿಲ್ಲ. ಸೊ, ಪರಿಹಾರೋಪಾಯಕ್ಕಾಗಿ ಯೋಚಿಸತೊಡಗಿದೆ.ಮುಂದೆ ಓದು
ಇದು ನಿನ್ನೆ ಬೆಳಿಗ್ಗೆ ನಡೆದಿದ್ದು.ಸರಕಾರದವರು ಹೊಸದಾಗಿ ಮಾಡಿರುವ ರಸ್ತೆ. ಹೊಸ ರಸ್ತೆಗಳು ಅಪರೂಪವಾದ್ದರಿಂದ ಜನ ಸ್ವಲ್ಪ ವೇಗವಾಗಿಯೇ ಚಲಿಸುತ್ತಾರೆ. ಅದು ಗೊತ್ತಿರುವುದರಿಂದಲೇ, ಸರಿಯಾಗಿ, ತಿರುವು ಇರುವ ಕಡೆ ಒಂದು 'ಹಂಪ್' ಇಟ್ಟಿದ್ದಾರೆ. ಅದು ಇರುವ ಜಾಗದಲ್ಲಿಯೇ ಇವತ್ತು ಕಾಲು ಸ್ವಲ್ಪ ಊನವಿರುವ ವ್ಯಕ್ತಿಯೊಬ್ಬ 'ಲಿಫ್ಟ್' ಗಾಗಿ ಕೈ ತೋರಿಸುತ್ತ ನಿಂತಿರುವುದು ಕಾಣಿಸಿತು.ಮುಂದೆ ಓದು
ಮನಸೇ ಹೀಗೆ, ಕೆಲವು ಸಲ ಇದ್ದಕ್ಕಿದ್ದಂತೆ ಮೌನವಾಗಿ ಒಂಟಿತನ ಬಯಸುತ್ತೆ.ಕ್ಷಣ ಮಾತ್ರದಲ್ಲಿ ಮೌನ ಮುರಿದು ಬಯಕೆಗಳ ಚಿತ್ತಾರ ತೆರೆದಿಡುತ್ತೆ. ಮನಸಿನ ಅಂಗಳದಲ್ಲಿ ನಾನಾ ಕನಸುಗಳನ್ನ ಬಿತ್ತಿ ದಿನವೂ ಕನಸಿನಲ್ಲಿ ಮೂಡುವ ಆ ಕನಸಿನ ಕುವರಿಯ ಕಾಣಲು ಹಾತೊರಿಯುತ್ತೆ .ಬಿಸಿಲ್ಗುದುರೆಯಂತೆ ಆಗಾಗ ಮನಸಿನಲಿ ಮಿಂಚಿ ಮರೆಯಾಗಿ ಹೋಗುವ ಆ ಮುಗುಳ್ನಗೆಯ ಜೊತೆ ಭಾವನೆಗಳ ಹಂಚಿಕೊಳ್ಳಲು ಆಸೆ ಪಡುತ್ತೆ...
ಮುಂದೆ ಓದು
''ಪ್ರೀತಿಯನ್ನು ಪ್ರೀತಿಯಿಂದ ಪಡೆಯಬೇಕೆ ಹೊರತು ಸಂಶಯದಿಂದಲ್ಲ''
ಮುಂದೆ ಓದು
ಹೌದು, ಈ ಪ್ರಾಣಿಗಳಲ್ಲಿ ರೋಗಗಳ ಸಂಖ್ಯೆ ಜಾಸ್ತಿಯಾಗಿಲ್ಲ, ಅಸಂಖ್ಯ ಸಸ್ಯಕೋಟಿಗಳಲ್ಲೂ ಹೊಸರೋಗಗಳ ಸುಳಿವಿಲ್ಲ, ಮನುಷ್ಯರಿಗೆ ಮಾತ್ರ ನಿತ್ಯ ನೂತನ ವ್ಯಾಧಿಗಳು, ಹೀಗೇಕೆ ? ! ನಾವು ಉತ್ತರಭಾರತೀಯರ ನಾನ್, ರೋಟಿ, ಕುಲ್ಚ, ದಾಲ್ಗಳನ್ನು ಮೆದ್ದು ರಾಷ್ಟ್ರೀಯ ವ್ಯಕ್ತಿ ಎನಿಸಿಕೊಳ್ಳಲು, ವಿಶೀಯ ಪಿಜ್ಜಾ ಬರ್ಗರ್ಗಳನ್ನು ತಿಂದು ಅಂತಾರಾಷ್ಟ್ರೀಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತೇವೆ.ಮುಂದೆ ಓದು
ಮಾರ್ಚ್ ೨೭ ೨೦೦೭, ಇದು ನನ್ನ ಮತ್ತು ವಸೀಮ್ ಅಹಮ್ಮದ್ ಭೇಟಿಯಾದ ದಿನ. ಆ ದಿನ ನನಗೆ ಚೆನ್ನಾಗಿ ನೆನಪಿರಲು ಕಾರಣ ಅವನ ಕನ್ನಡ ಪದಗಳ ಉಚ್ಚಾರ.
"ಏನಯ್ಯ ವಸೀಮ್? ಕನ್ನಡ ಸರಿಯಾಗ್ ಮಾತಾಡಯ್ಯ" ಅಂತ ಯಾರಾದ್ರೂ ಈಗ ಕೇಳಿದ್ರೂ
"ಸರ್! ಯಾರ್ಗೆ ಹ್ಹೇಳಿದ್ದೂ? ಸರ್, ನಾಂಗೆ ಖನಾಡ ಬರಲ್ಲಾಂತಃ?'' ಎಂಬ ಮರುಪ್ರಶ್ನೆಯನ್ನು ಬಹಳ ಆತ್ಮವಿಶ್ವಾಸದಿಂದ ಎಸೆಯುತ್ತಾನೆ. ಮುಂದೆ ಓದು
ಕೆಲ ದಿನಗಳ ಹಿಂದೆ, ಹೀಗೆಯೇ ಕಛೇರಿಯ ಕೆಲಸದಲ್ಲಿ ತಲ್ಲೀನವಾಗಿದ್ದಾಗ ಬಂದ ಒಂದು ಮೂರೇ ಸಾಲಿನಲ್ಲಿದ್ದ ಮಿಂಚಂಚೆ ನನ್ನ ಗಮನ ಸೆಳೆಯಿತು. "ಸಾರ್, ನಮಸ್ಕಾರ, ನಾನು.......... ಕಛೇರಿಯ ಕೆಲಸದ ಮೇಲೆ ದುಬೈಗೆ ಬರುತ್ತಿದ್ದೇನೆ.ಮುಂದೆ ಓದು
1985 ರಿಂದ 2005 ರ ಸಮಯದಲ್ಲಿ ನಮ್ಮ ಘನ ಕರ್ನಾಟಕ ರಾಜ್ಯದಲ್ಲಿ ಎಲ್ಲಿ ನೋಡಿದರೂ ಸಿಂಗಲ್ ನಂಬರ್ ಲಾಟರಿ ಟಿಕೆಟ್ ಗಳ ಭರ್ಜರಿ ಮಾರಾಟ, ಎಲ್ಲೆಲ್ಲಿ ನೋಡಿದರಲ್ಲಿ ಜಾಹೀರಾತುಗಳು, ಅದೇನು ಮೋಡಿ,, ಅದೇನು ಕಥೆ. ಈಗ ನೆನಪಿಸಿಕೊಂಡರೆ ಮೈ ಜುಮ್ಮೆನ್ನಿಸುತ್ತದೆ, ಅದೆಷ್ಟು ಕುಟುಂಬಗಳು ಆ ದಿನಗಳಲ್ಲಿ ತಮ್ಮ ನೆಮ್ಮದಿಯನ್ನು ಕಳೆದುಕೊಂಡವೋ ? ಅದೆಷ್ಟು ಬಾಳಿ ಬದುಕಬೇಕಾದ ಜೀವಗಳು ಕಣ್ಮುಚ್ಚಿಕೊಂಡವೋ, ದೇವರಿಗೇ ಗೊತ್ತು.ಮುಂದೆ ಓದು
ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರಲಿ.....
ಉಪದೇಶ, ಆದರ್ಶ, ತತ್ವಜ್ನಾನ ಎಲ್ಲ ಬಿಟ್ಟು ಏನಾದರೂ ಸೊತ್ತಿರುವ ಲೆಖನ ಬರೆಯಿರಿ ಓದಿ ಧನ್ಯರಾಗುತ್ತೇವೆ
ಮಿತ್ರರೇ
ಈ ಮಾಧ್ಯಮಗಳು ನೇರ ಪ್ರಸಾರ ಮಾಡಿ ಉಪಯೋಗ ಆಗಿದ್ದು ಉಗ್ರಗಾಮಿಗಳು ಹಾಗು ಅವರ ಬೆಂಬಲಿಗರಿಗೆ.
...ನಿಜ.. ತಪ್ಪಾಗುತ್ತಿರುವಲ್ಲಿ ನಾವೂ ಇದ್ದರೆ ಆ ತಪ್ಪನ್ನು ಎತ್ತಿ ತೊರಿಸುವ ಹೊಣೆಗಾರಿಗೆ ನಮ್ಮದೂ ಆಗಿರುತ್ತದೆ. ಉತ್ತಮ...
--ತೇಜಸ್ವಿನಿ ಹೆಗಡೆ
ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರಲಿ. :) ಮದುವೆಯ ಮುಂಚಿತವಾಗಿ ಶುಭಾಶಯಗಳು
...ಧನ್ಯವಾದಗಳು.
ಪ್ರತಿಕ್ರಿಯಿಸಿ ನಿಮ್ಮ ಸ್ಪಷ್ಟ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮಗೆಲ್ಲ ಧನ್ಯವಾದಗಳು.
...ಮಹಾತಾಯಿ ಎಂದು ಗೌರವ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು :)
ತುಂಬಾ ಧನ್ಯವಾದಗಳು :)
ತುಂಬಾ ಧನ್ಯವಾದಗಳು :)