| ಸೇವೆಯ ಮಿತಿ: | ಭಾರತದಲ್ಲಿ ಮಾತ್ರ |
| ಆರಂಭವಾದದ್ದು: | 2008-2009 |
| ವಿಳಾಸ/ಅಡ್ರೆಸ್: | ನಂ. 306, ಪಣತ್ತೂರು ದಿಣ್ಣೆ, ವರ್ತೂರು ಹೊಬಳಿ ಬೆಂಗಳೂರು 560087 |
| ಜಿಲ್ಲೆ: | ಬೆಂಗಳೂರು ನಗರ |
| ತಾಲೂಕು: | |
| ರಾಜ್ಯ: | ಕರ್ನಾಟಕ |
| ದೇಶ: | ಭಾರತ |
| ಫೋನ್ ನಂಬರ್1: | 9980997516 |
| ಫೋನ್ ನಂಬರ್2: | 9980997358 |
| ಫ್ಯಾಕ್ಸ್: | |
| ಮೊಬೈಲ್: | 9980997358 |
| ಈಮೇಲ್: | |
| ವೆಬ್ ಸೈಟ್: | ಇಲ್ಲ |
| ತೆರೆದಿರುವ ಸಮಯ: | ಬೆಳಗ್ಗೆ 10.00 ರಿಂದ ಸಂಜೆ 6.00 ರ ತನಕ |
| ಮುಚ್ಚಿರುವ ದಿನಗಳು: | |
| ವಿವರಗಳು: | ರಾಜು ಆದ ನಾನು ಹಾಗೂ ನನ್ನ ಸಹಚರರೊಂದಿಗೆ ಸೇರಿ "ಅಕ್ಷಯ ಚಾರಿಟಬಲ್ ಟ್ರಸ್ಟ್ " ಎಂಬ ಸೇತು ಬಂದ ಶಾಲೆಯನ್ನು ಪ್ರಾರಂಬಿಸುತ್ತಿದ್ದೆವೆ. ಇದರ ಉದ್ದೇಶ ಬಾಲಕಾರ್ಮಿಕರನ್ನು ಕರೆತಂದು ವಸತಿ ಜೊತೆಗೆ ವಿದ್ಯಾಬ್ಯಾಸ ಕೊಡಿಸಿ ಆ ಮಕ್ಕಳ ಬಾಳು ಹಸನಾಗಿಸುವ ಒಂದು ಕನಸ್ಸನ್ನು ಹೊತ್ತು ಈ ಸಂಸ್ಥೆಯನ್ನು ಸ್ಥಾಪಿಸಿದ್ದೆವೆ. ಇದಕ್ಕೆ ನಿಮ್ಮೆಲ್ಲರ ಸಹಾಯ ಅತ್ಯಗತ್ಯ. ನಿಮ್ಮ ಅನಿಸಿಕೆಗಳೊಂದಿಗೆ, ಸಹಕರಿಸಿ. |
| ಇಂಗ್ಲೀಷ್ ನಲ್ಲಿ: |
Re: ಸೇತು ಬಂದ ಶಾಲೆ
ಪ್ರಿಯ ಒದುಗರೆ, ಓದಿ ವಿಶಯ ತಿಳಿಸಿ ಕೆಲವು ಅನಿಸಿಕೆಗಳಿಂದ ಇನ್ನೂ ಹೆಚ್ಚಿನ ರಿತಿಯಲ್ಲಿ ಸಹಾಯಕ್ಕೆ ಆಶಿಸುತ್ತಿದ್ದೆನೆ, ದಯವಿಟ್ಟು ಓದಿ ವ್ಯೆಂಗ್ಯ ಮಾಡದೆ ಅನಿಸಿಕೆಗಳನ್ನು ತಿಳಿಸಿ.
Re: ಸೇತು ಬಂದ ಶಾಲೆ
ದನ್ಯವಾದಗಳು ರೆಡ್ಡಿಯವರೆ ನಿಮ್ಮ ಸಲಹೆ ನಮಗೆ ಎಚ್ಚರಿಕೆಯ ಗಂಟೆ, ಖಂಡಿತ ಅಂತಹುದಕ್ಕೆ ಆಸ್ಪದ ಕೊಡಲಾರೆವು.
Re: ಸೇತು ಬಂದ ಶಾಲೆ
ರಾಜು ರವರೆ ನಿಮ್ಮ ಈ ಪ್ರಯತ್ನ ತುಂಬಾ ಒಳ್ಳೆಯದು ಅದೂ ನಮ್ಮೂರಿನಲ್ಲೆ ಪ್ರಾರಂಬಿಸಿರುವುದರಿಂದ , ನನ್ನ ಕೈಲಾದ ಸೇವೆಯನ್ನು ನಿಮ್ಮ ಸಂಸ್ಥೆಗೆ ಮಾಡಬೆಕೆಂಬ ಹಂಬಲ. ದಯವಿಟ್ಟು ಇದನ್ನು ನಿಮ್ಮ ಸ್ವಾರ್ಥ ಸಾದನೆಗೆ ದುರುಪಯೊಗ ಪಡಿಸಿಕೊಳ್ಳಬೆಡಿ.
ನಿಮ್ಮ ಅನಿಸಿಕೆ ತಿಳಿಸಿ