ವಂದೇ ಮಾತರಂ (ಪೂರ್ಣ ಪಾಠ)

ಬರೆದವರು: ಶಿವಕುಮಾರ ಕೆ. ಎಸ್. - ಕಳುಹಿಸಿದ ದಿನ 14 August 2009

ಅರವತ್ಮೂರನೇ ಸ್ವಾತಂತ್ಯ ದಿನಾಚರಣೆಯ ಶುಭಾಶಯಗಳು...

ವಂದೇ ಮಾತರಂ
--------------------
ವಂದೇ ಮಾತರಂ, ವಂದೇ ಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ ||

ಶುಭ್ರ ಜ್ಯೋತ್ಸ್ನಾಂ ಪುಲಕಿತ ಯಾಮಿನೀಂ
ಫುಲ್ಲ ಕುಸುಮಿತ ದ್ರುಮದಲಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ, ವರದಾಂ ಮಾತರಂ ||

ಸಪ್ತ ಕೋಟಿ ಕಂಠ ಕಲಕಲ ನಿನಾದ ಕರಾಲೇ
ದ್ವಿಸಪ್ತ ಕೋಟಿ ಭುಜೈರ್ಧ್ರತ ಖರಕರವಾಲೇ
ಕೆ ಬೋಲೇ ಮಾ ತುಮೀ ಅಬಲೇ
ಬಹುಬಲ ಧಾರಿಣೀಂ ನಮಾಮಿ ತಾರಿಣೀಂ
ರಿಪುದಲವಾರಿಣೀಂ ಮಾತರಂ ||

ತುಮಿ ವಿದ್ಯಾ ತುಮಿ ಧರ್ಮ ತುಮಿ ಹ್ರದಿ ತುಮಿ ಮರ್ಮ
ತ್ವಂ ಹಿ ಪ್ರಾಣಾಃ ಶರೀರೇ
ಬಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ
ತೋಮಾರೈ ಪ್ರತಿಮಾ ಗಡಿ ಮಂದಿರೇ ಮಂದಿರೇ ||

ತ್ವಂ ಹಿ ದುರ್ಗಾ ದಶಪ್ರಹರಣಧಾರಿಣೀ
ಕಮಲಾ ಕಮಲದಲ ವಿಹಾರಿಣಿ
ವಾಣಿ ವಿದ್ಯಾದಾಯಿನಿ, ನಮಾಮಿ ತ್ವಾಂ
ನಮಾಮಿ ಕಮಲಾಂ ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ ||

ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಂ ಭರಣೀಂ ಮಾತರಂ ||
-------------------------------------------------------------------------------------
ಇಲ್ಲಿದೆ ನೋಡಿ ಈ ಪೂರ್ಣ ಪಾಠದ ಆಕರ ಕೊಂಡಿ >> ವಿಕಿಪಿಡಿಯ

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 5 (1 vote)
dayananda's picture
ಮಂಗಳ, 01/12/2009 - 11:56 ರಂದು dayananda ಅವರು ಹೇಳುತ್ತಾರೆ
good

good

ಉಮಾಶಂಕರ ಬಿ.ಎಸ್'s picture
ರವಿ, 15/11/2009 - 22:06 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
ತುಂಬಾ ಧನ್ಯವಾದಗಳು, ಶಿವು ಅವರಿಗೆ

ತುಂಬಾ ಧನ್ಯವಾದಗಳು, ಶಿವು ಅವರಿಗೆ ವಂದೇ ಮಾತರಂ (ಪೂರ್ಣ ಪಾಠ) ತಿಳಿಸಿದ್ದಾಕ್ಕಾಗಿ.

meghariya's picture
ಶನಿ, 22/08/2009 - 16:56 ರಂದು meghariya ಅವರು ಹೇಳುತ್ತಾರೆ
ವಂದೇ ಮಾತರಂ ಇದೊಂದು ಶಬ್ದವಲ್ಲ

ವಂದೇ ಮಾತರಂ
ಇದೊಂದು ಶಬ್ದವಲ್ಲ ಒಂದು ಶಕ್ತಿ
ಸ್ವಾತಂತ್ರ್ಯ ದಿನದ ವೇಳೆಗೆ ಮೊಡಿಬಂದ ಈ ಗೀತೆ ಸದಾ ಭಾರತೀಯರ ಬಾಯಲ್ಲಿ ಕೇಳಿಬರುತ್ತಿದ್ದು ನಾಡಿನ ಎಲ್ಲರನ್ನೂ ಒಂದೆಂಬ ಭಾವನೆಯಲ್ಲಿ ಬಂಧಿಸಿದ್ದರೆ ಎಶ್ಟು ಚೆನ್ನಾಗಿರುತಿತ್ತು.

ಬಾಲ ಚಂದ್ರ's picture
ಬುಧ, 19/08/2009 - 12:54 ರಂದು ಬಾಲ ಚಂದ್ರ ಅವರು ಹೇಳುತ್ತಾರೆ
ಶಿವಣ್ಣ , ವಂದೇ ಮಾತರಂ ಇದೊಂದು

ಶಿವಣ್ಣ ,
ವಂದೇ ಮಾತರಂ
ಇದೊಂದು ಶಬ್ದವಲ್ಲ ಒಂದು ಶಕ್ತಿ
ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಪೂರ್ತಿಯಾಗಿ,ಶಕ್ತಿಯಾಗಿ ಚೈತನ್ಯವಾಗಿ ಪೊರೆದ ದೇಶಗೀತೆ. ಇದನ್ನು ರಚಿಸಿದ ಬಂಕಿಮ ಚಂದ್ರ ಚಟರ್ಜಿಯವರು ಪ್ರಾಥಸ್ಮರಣೀಯರು. ಹೇಳಬೇಕೆಂದರೆ ಈ ಗೀತೆಯೆ ನಮ್ಮ ರಾಷ್ಟ್ರ ಗೀತೆಯಾಗಬೇಕಿತ್ತು. ಆದರೆ
ಜಾತ್ಯತೀತ ಎಂಬ ಕಾರಣಕ್ಕೆ ಬ್ರಿಟಿಷ ರಾಜ ಕುಮಾರ ಎರಡನೇ ಚಾರ್ಲ್ಸ ನನ್ನು ಹೊಗಳಿ ಬರೆದ ಜನಗಣಮನ ನಮ್ಮ ರಾಷ್ಟ್ರಗೀತೆಯಾಯಿತು
ಇರಲಿ ಇಂಥ ನೆನಪುಗಲನ್ನೆಲ್ಲ ನಮ್ಮ ಮನದಲ್ಲಿ ಮೂಡಿಸಿದ ನಿಮ್ಮ ಬರಹ ಅಭಿನಂದನಾರ್ಹ
ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಸಸ್ನೇಹ
ಬಾಲ ಚಂದ್ರ

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
6 ಕೂಡಿಸು ಉತ್ತರ 10
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ಶಿವಕುಮಾರ ಶೇಷಪ್ಪ ಕುಂದೂರು
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.
ಇವರ ವಿಸ್ಮಯ ಪುಟ