ಸಂಬಳ ಕಡಿತ ಮಾಡಿದರೂ ಪರವಾಗಿಲ್ಲ ಆದರೆ ನೌಕರಿ ಉಳಿಸಿ ಎಂದು ವಿದೇಶಾಂಗ ಸಚಿವರಾದ ಪ್ರಣಬ್ ಮುಖರ್ಜಿಯವರು ಕೋರಿದರು. ಆರ್ಥಿಕ ಬಿಕ್ಕಟ್ಟಿನ ತೊಂದರೆಯನ್ನು ಹಂಚಿಕೊಳ್ಳಿ ಎಂದು ಭಾರತದ ಜನರಿಗೆ ಕರೆ ನೀಡಿದರು.
ಬರೆದವರು: ರಾಜೇಶ ಹೆಗಡೆ - ಕಳುಹಿಸಿದ ದಿನ 20 February 2009
ಸಂಬಳ ಕಡಿತ ಮಾಡಿದರೂ ಪರವಾಗಿಲ್ಲ ಆದರೆ ನೌಕರಿ ಉಳಿಸಿ ಎಂದು ವಿದೇಶಾಂಗ ಸಚಿವರಾದ ಪ್ರಣಬ್ ಮುಖರ್ಜಿಯವರು ಕೋರಿದರು. ಆರ್ಥಿಕ ಬಿಕ್ಕಟ್ಟಿನ ತೊಂದರೆಯನ್ನು ಹಂಚಿಕೊಳ್ಳಿ ಎಂದು ಭಾರತದ ಜನರಿಗೆ ಕರೆ ನೀಡಿದರು.
ನಿಮ್ಮ ಅನಿಸಿಕೆ ತಿಳಿಸಿ