ಕಂಡ-ಕಂಡವರೆಲ್ಲಾ "ಸ್ವಾಮಿ" ಗಳಾಗಿ,
"ಸನ್ಯಾಸ" ಸ್ವೀಕರಿಸುವರು.....
ಜನರ ಬಳಗವ ಸೇರಿಸಿ,
ಮಠ-ಮಂದಿರವ ಕಟ್ಟುವರು....
ಹಣದ ಹೊಳೆ ತಮ್ಮತ್ತ ಹರಿದ ಮೇಲೆ,
ವಿವಿದೆಡೆ "ಬ್ರಾಂಚ್" ತಗೆವರು...
"ಸತ್ಸಂಗ್ - ಯೋಗದ" ನೆಪದಲ್ಲಿ,
"ಭಕ್ತ" ರ ಸೆಳೆವರು....
ಮಠಕ್ಕೆ ಪೂಜೆ-ಪುರಸ್ಕಾರವ ಕೇಳಿ,
ತಮ್ಮ ಸ್ವ-ಸೇವೆ ಮಾಡಿಕೊಳ್ಳುವರು....
ಮನದ "ಆಸೆ" ಕೆರಳಿತೆಂದರೆ,
ಮುಂದೆ ಓದುಅವರಿಬ್ಬರು ಒಂದು ಪುಣ್ಯಭೂಮಿಯಲ್ಲಿ ಹುಟ್ಟಿದ ಸಹೋದರರು....
ಅವರ ಭಾವನೆ, ಗುಣಗಳು... ಎಲ್ಲವು ಒಂದೇ ಆಗಿದ್ದವು....
ಬಿಡಿಸಲಾರದ ಪ್ರೀತಿ ಅವರದು...
ಆದರೆ,
ಅವರಿಬ್ಬರಲ್ಲಿ ತಮ್ಮನಿಗೆ ಸಲ್ಪ ಸಿಡುಕುಬುದ್ಧಿ..
ಇಲ್ಲ-ಸಲ್ಲದವರ ಮಾತನ್ನು ಹೆಚ್ಚು ನಂಬತೊಡಗಿದ...
ನಂತರ ಜೀವಕ್ಕೆ ಜೀವವಾದ ತನ್ನ ಸೋದರನನ್ನು ಬಿಟ್ಟು ಹೊರಟ..
ಅವನ ಪಾಲಿಗೆ ಕಂಟಕನಾಗುತ್ತಾ ಅವನ ಮನೆಗೆ ಕನ್ನ ಕೊರಯಲು ದೂರಾಲೋಚಿಸಿದ...
ಮುಂದೆ ಓದುಜೀವನವೆಂಬ ಝರಿಯಲ್ಲಿ
ಹರಿದ ನೀರೆಷ್ಟೋ...,
ಸವೆದ ಕಲ್ಲೆಷ್ಟೋ...,
ಸಾಗಿದ ದಾರಿಯೆಷ್ಟೋ...,
ನೋಡಿದ ತಿರುವೆಷ್ಟೋ...!
ತುಂಬಿ ಹರಿದಾಗ ಅನಂದಿಸಿದವರು ಹಲವರು,
ಸೊರಗಿದಾಗ ಕಂಡು ಹಲುಬಿದವರು ಇನ್ನುಳಿದವರು...
ನೀರ ಹರಿವು ನೋಡಲು ಸೊಗಸು,
ಅದರ ಝುಳು-ಝುಳು ನಾದವ ಕೇಳಲು
ಮನಕೆ ಹುರುಪು...
ನೀರು ನಿಂತರೆ ಇಲ್ಲದು ಸೊಬಗು..,
ಕಾಣಸಿಗದು ಜೀವ ವೈವಿಧ್ಯದ ಅನಂದವು...
ಮುಂದೆ ಓದುನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- ೩
ಇಲ್ಲಿಯವರೆಗೂ ನೀವು ಕೂರ್ಮನ ಕಥೆಯ ಓದಿದಿರಿ, ಬನ್ನಿ ಮುಂದಿನ ಭಾಗವಾದ ಕಪ್ಪೆ ಮತ್ತು ಸುಂದರ ಮಹಿಳೆಯ ನೀತಿ ಕಥೆಯನ್ನು ಓದೋಣ...
ಕಪ್ಪೆಗಳು...
ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- 2
ನಾವು ನಮ್ಮ ಜೀವನವನ್ನ ಅನುಭವಗಳಿಂದಲೇ ರಚಿಸಿಕೊಳ್ಳುತ್ತೇವೆ....
ಕೂರ್ಮ, ಕಪ್ಪೆ ಮತ್ತು ಒಬ್ಬ ಸುಂದರ ಮಹಿಳೆ... ಈ ಕೆಳಗಿನ ಕಥೆಗಳ ಮೂಲಕ ನಮಗೆ ಜೀವನದ ಪಾಠ ತಿಳಿಸುತ್ತಾರೆ.
ಬನ್ನಿ, ಅವರಲ್ಲಿ ಕೂರ್ಮನ ಕಥೆಯನೊಮ್ಮೆ ಓದೋಣ...
ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- ೧
ನೆಬ್ರಸ್ಕ ಊರಿನ ರೈತರೊಬ್ಬರು ಆ ಊರಿನಲ್ಲೇ ಪ್ರಸಿದ್ಧ ಬೆಳೆಗಾರರಾಗಿದ್ದರು. ಅವರು ತಮ್ಮ ಹೊಲದಲ್ಲಿ ಬೆಳೆಯುತ್ತಿದ್ದ ಉತ್ತಮ ಬೆಳೆಗೆ ಹಲವು ವರ್ಷಗಳಿಂದ ಪ್ರಶಸ್ತಿ ಸಹ ಬರುತಿತ್ತು.
ಮುಂದೆ ಓದುನಮ್ಮ ಜನಪ್ರತಿನಿಧಿಗಳು....
ಇವರು "ಕತ್ತಲ" ಳೊಳಗೆ ಕೆಲಸ ಮಾಡುವರು,
"ಕರೆಂಟ್ ಬಿಲ್ಲ್" ಅನ್ನು ಉಳಿಸುವರು,
ಜನರ "ದುಡ್ಡ" ನ್ನು ತಗೆದು ನುಂಗುವರು,
ಎದುರಾಳಿಯ "ಹೊಟ್ಟೆ" ಉರಿಸುವರು,
"ಹಣ"ದ ಮಹಲ್ ಕಟ್ಟುವರು,
ಸಲ್ಲದ "ಜನರಿಗೆ" ಕೆಲಸ ನೀಡುವರು,
ಮಾಡಿದ ಕೆಲಸವ ನೋಡಿ ಜನರು "ಹಿಡಿಶಾಪ" ಹಾಕುವರು.....,
ಎಲ್ಲ ಮುಗಿದ ಮೇಲೆ,
ಮುಂದೆ ಓದುನಿಮಗೆಲ್ಲರಿಗೂ ತಿಳಿದಂತೆ ಗೂಗಲ್ ಸದ್ಯಕ್ಕೆ ಹಿಂದಿ ಭಾಷೆಯಲ್ಲಿ ಮಾತ್ರ ತನ್ನ Translator Option ಕೊಟ್ಟಿದೆ. ಕನ್ನಡ ಇನ್ನೂ ಅಭಿವೃದ್ಧಿ ಪಡಿಸುವ ಹಂತದಲ್ಲಿದೆ. ನಮ್ಮ ಮಾತೃಭಾಷೆ ಕನ್ನಡ ಆದಷ್ಟು ಬೇಗ ಗೂಗಲ್ Translator Page ನಲ್ಲಿ ಬರಬೇಕೆಂದರೆ ಮತ್ತು ಅದು ಒಂದು Translator Option ಆಗಬೇಕಾದರೆ ಸಾಕಷ್ಟು Update ಮಾಡುವ ಕಾರ್ಯ ಇನ್ನೂ ಆಗುವುದಿದೆ.ಮುಂದೆ ಓದು
ಸ್ವಾಮಿ ವಿವೇಕಾನಂದರು
ನನಗೊಬ್ಬಳು ಗೆಳತಿ ಇದ್ದಳು, ನಮ್ಮಿಬ್ಬರದು ತುಂಬ ಒಳ್ಳೆಯ ಗೆಳೆತನ...
ಒಮ್ಮೆ ನಾನು ಅವಳು ಒಂದು ಸರೋವರದ ಹತ್ತಿರ ಕುಳಿತಿದ್ದಾಗ ಅವಳು ತನ್ನ ಬೊಗಸೆಯಲ್ಲಿ ನೀರು ಹಿಡಿದು ನನ್ನೆಡೆಗೆ ತೋರಿಸಿ ಹೀಗಂದಳು:
"ನಿ ಈ ನೀರನ್ನು ಸೂಕ್ಷ್ಮವಾಗಿ ಗಮನಿಸು..., ಇದು ಪ್ರೀತಿಯನ್ನು ಸೂಚಿಸುತ್ತದೆ.."
ಮುಂದೆ ಓದು| ವಿನಯ್ ಜಿ | |
| ಈಗಿರುವ ಸ್ಥಳ: ಭಾರತ | |
| ನನ್ನ ಬಗ್ಗೆ ಹುಟ್ಟಿದ್ಧು: ಉಡುಪಿ ಓದಿದ್ದು, ಬೆಳೆದದ್ದು: ಬೆಂಗಳೂರು ಹವ್ಯಾಸ: ಇಂಟರ್ನೆಟ್ ಬ್ರೌಸಿಂಗ್, ಬೀದಿ ಸುತ್ತುವುದು..... ( ಅದೆಲ್ಲಾ ಮಾಡಿ ಸಮಯ ಉಳಿದರೆ ಪುಸ್ತಕ ಓದುವುದು.... :) ) | |
| ಇವರ ವಿಸ್ಮಯ ಪುಟ | |