ವಿಸ್ಮಯ ನಗರಿಯ ಹೆಬ್ಬಾಗಿಲು...
ಕವನಗಳು...
-
ಕಿರಣ್..
-
gopaljsr
-
gopaljsr
-
gopaljsr
-
gopaljsr
-
prasadbshetty
-
prasadbshetty
-
prasadbshetty
-
gopaljsr
-
Rashmi Veerendra
ಶಿವಕುಮಾರ ಕೆ. ಎಸ್. ಪಿಸುಮಾತು
ಇದು ವಿಸ್ಮಯ ನಗರಿ
1272 ಬ್ಲಾಗ್ ಗಳು
4950 ಅಭಿಪ್ರಾಯಗಳು
1233 ಚಿತ್ರಗಳು
127 ಚರ್ಚೆಗಳು
ಪಿಸುಮಾತುಗಾರರು...
 | | ಸತ್ಯ - ನಮ್ಮೊಂದಿಗಿರುವ ನಿಜ! (1) | |  | | ಹಾಗೇ ಸುಮ್ಮನೆ,,,,,,,,,,,, (46) | |
ಇತ್ತೀಚೆಗೆ ವಿಸ್ಮಯ ನಗರಿಯ ಪ್ರಜೆಯಾದವರು...
|
|
ಪ್ರೇಮದಿಂದ ಇಡೀ ಜಗತ್ತನ್ನೇ ಗೆಲ್ಲಬಹುದು ಅನ್ನಿಸುತ್ತದೆ , ಆದರೆ ಅದು ಅಪ್ಪಟ ಸುಳ್ಳು,
ಥಾಮಸ್ ಶರ್ಲೈಲಾ ,............
| |
ಬೆಳಿಗ್ಗೆ "ಕೊಸಲ್ಯ ಸುಪ್ರಜಾ ರಾಮ ... " ಆಗಲೇ ನನ್ನ ಮಡದಿಯ ಸುಪ್ರಭಾತ ಮುಗಿದು, ಅಷ್ಟೊತ್ತರ ನಾಮಾವಳಿ ನಡೆಯುತ್ತಿತ್ತು. "ಎಷ್ಟು ಸಾರಿ ನಿನಗೆ ಹೇಳುವದು ಹೀಗೆಲ್ಲ ಮಾಡಬೇಡ ಎಂದು". ದೇವರ ಮನೆ ಇಂದ ಕಣ್ಣಾಡಿಸಿದಾಗ ತಿಳಿಯಿತು ಆಗಲೇ ನಮ್ಮ ೨ ವರ್ಷದ ಕುಮಾರ ಕಂಠೀರವ ಸಬ್ಬಕ್ಕಿ ಉಪ್ಪಿಟ್ಟಿನಿಂದ ಅಭಿಷೇಕ ಮಾಡಿಕೊಂಡಿದ್ದನೆಂದು. ನಿನ್ನೆಯೇ ನನಗೆ ಲಾಲಿ ಹಾಡು ಆಗಿತ್ತು "೪ ದಿವಸಗಳಿಂದ ಹೇಳ್ತಾ ಇದ್ದೇನೆ ದಿನಸಿ ಯಾವಾಗ್ರಿ ತರ್ತಿರ" ಎಂದು. ಇವತ್ತೇನಾದರೂ ದಿನಸಿ ತರ್ದಿದ್ರೆ ನನಗೆ ಸಹಸ್ರನಾಮಾವಳಿ ಗ್ಯಾರಂಟೀ ಎಂದು ಗೊತ್ತಿದ್ದರಿಂದ ಮೊಬೈಲ್ನಲ್ಲಿ Reminder ಇಟ್ಟು ಆಫೀಸ್ಗೆ ಹೊರಟೆ.
shamala - ಬುಧವಾರ, 07/01/2009 - 22:19
http://www.vismayanagari.com/node/4642
ನಾವು ಬದರೀನಾಥನ ದೇವಸ್ಥಾನದ ಹೊರಗೆ ನಿಂತು ಕಾಯುತ್ತಿದ್ದೆವು. ನಮ್ಮ ಇನೋವಾದ ಸಾರಥಿ ಪೂರನ್ ಸಿಂಗ್, ತನ್ನ ಸ್ನೇಹಿತರಿಗೆ ದೂರವಾಣಿಯ ಮುಖಾಂತರ ಸಂಪರ್ಕಿಸಿದ್ದರು. ಅವರು ಬಂದು ನಮ್ಮನ್ನು ಒಳಗೆ ಕರೆದೊಯ್ದು ವಿಶೇಷ ದರ್ಶನ ಮಾಡಿಸುವ ಮಾತಾಗಿತ್ತು. ಆದರೆ ಅರ್ಧ ಘಂಟೆ ಕಾದರೂ ಅವರು ಬರದಿದ್ದಾಗ, ನನ್ನವರು, ಅಲ್ಲೇ ವಿಚಾರಿಸಿದಾಗ ನಮಗೆ ತಿಳಿದುಬಂದ ವಿಷಯವೆಂದರೆ, ೧೦೦೦ ರೂಗಳ ಚೀಟಿ ಖರೀದಿಸಿದರೆ, ಸರತಿ ಸಾಲಿಲ್ಲದೆ, ಇಬ್ಬರಿಗೆ ನೇರ ದರ್ಶನವಾಗುತ್ತದೆಂದು. ನಾವು ಐದು ಜನರಿದ್ದೆವು ಮತ್ತು ನನ್ನ ಅತ್ತೆಯವರು, ನಡೆಯುವ ಅಥವಾ ನಿಲ್ಲುವ ಸ್ಥಿತಿಯಲ್ಲಿ ಇರಲಿಲ್ಲ, ಆದ್ದರಿಂದ ನಾವು ೩ ವಿಶೇಷ ಚೀಟಿಗಳನ್ನು ಖರೀದಿಸಿದೆವು. ದೇವಸ್ಥಾನದ ಅಧಿಕಾರಿಗಳು ನಮ್ಮನ್ನು, ೩ನೇ ಸಂಖ್ಯೆಯ ಬಾಗಿಲಿನಿಂದ ಒಳಗೆ ಹೋಗುವಂತೆ ಸೂಚಿಸಿದರು, ಆದರೆ ಅದೆಲ್ಲಿದೆಯೆಂದು, ಯಾರೂ ಸರಿಯಾಗಿ ಏನೂ ಹೇಳಲಿಲ್ಲ. ಅಷ್ಟರಲ್ಲಿ ನಮ್ಮ ಪೂರನ್ ನ ಸ್ನೇಹಿತರು ಬಂದರು ಮತ್ತು ನಮ್ಮನ್ನು ಅವರು ಅದೇ ೩ನೇ ಸಂಖ್ಯೆಯ ದ್ವಾರದಿಂದ ಒಳಗೆ ಕರೆದೊಯ್ದರು.
ಹಣ್ಣಿನ ರಸ ಮಾರಲು ಸಿಂಗಾಪುರದಿಂದ ಭಾರತದ ಮಾರುಕಟ್ಟೆಗೆ ಬಂದಿಳಿದಿರುವ ಕಂಪನಿ ಡೆಲ್ಮಾಂಟ್.
ಭಾರತದೊಳಗೆ ಇದೀಗ ತಾನೆ ಕಾಲಿಡುತ್ತಿರುವ ಸಂಸ್ಥೆ ಇದಾಗಿರುವುದರಿಂದ ಬಹುಶಃ ಇವರಿಗೆ ಭಾರತದ ಭಾಷಾ ವೈವಿಧ್ಯತೆ ತಿಳಿದಿಲ್ಲ. ಹಾಗೆಯೇ ಇವರಿಗೆ ಕರ್ನಾಟಕದಲ್ಲಿ ಮಾರುಕಟ್ಟೆಯ ಉದ್ದಗಲದಲ್ಲಿ ತನ್ನ ಉತ್ಪನ್ನಗಳನ್ನು ಮಾರಲು ಸಾಧ್ಯವಾಗಲು ಕನ್ನಡದ ಬಳಕೆ ಎಷ್ಟು ಮುಖ್ಯ ಎಂದು ಇವರಿಗೆ ತಿಳಿದಿರಲಾರದು. ಇದು ಇವರ ಜಾಹಿರಾತುಗಳ ಮತ್ತು ಉತ್ಪನ್ನಗಳ ಮೇಲ್ಪದರಗಳಿಂದಲೂ ಎದ್ದು ಕಾಣುತ್ತಿದೆ.
ನಾನು ಈ ಮೊದಲು "ಮಳೆ ಬಂದಾಗ ನಿನ್ನ ನೆನಪು ಬರುವುದ್ಯಾಕೆ" ಎಂಬ ಪಿಸುಮಾತನ್ನು ಬರೆದಿದ್ದಾಗ ಅದರಲ್ಲಿ ದ ರಾ ಬೇಂದ್ರೆಯವರ ಗಂಗಾವತರಣ ಪದ್ಯದ ಕೆಲವು ಸಾಲುಗಳನ್ನು ಉದ್ದರಿಸಿದ್ದೆ .ಆಗ ಅದಕ್ಕೆ ಪ್ರತಿಕ್ರಿಯಿಸಿದ ಪೂನಾವಾಲ ಎಂಬ ಸಹೃದಯ ಓದುಗರೊಬ್ಬರು ಸಾದ್ಯವಾದರೆ ಪೂರ್ತಿ ಕವಿತೆಯನ್ನು ಪ್ರಕಟಿಸಿ, ಅದನ್ನು ಓದಿ ಪುಳಕಗೊಳ್ಳುವ ಆಸೆ ಎಂದು ಹೇಳಿದ್ದರು. ನನ್ನ ಖಾಸಗಿ ಲೈಬ್ರರಿ ಕಸದ ತೊಟ್ಟಿಯಂತಾಗಿರುವುದರಿಂದ ಆಗ ಬೇಂದ್ರೆಯವರ ಕವಿತೆ ಸಿಕ್ಕಿರಲಿಲ್ಲ ಜೊತೆಗೆ ಬಿಡುವೂ ಇರಲಿಲ್ಲ. ಈಗ ಎರಡೂ ಇರುವುದರಿಂದ ಇಲ್ಲಿ ಅದನ್ನು ಪ್ರಕಟಿಸುತ್ತಿದ್ದೇನೆ.
ಮಳೆಗಾಲ ಈಗತಾನೇ ಪ್ರಾರಂಭವಾಗಿದೆ. ಇಂತಹ ಸಮಯದಲ್ಲಿ ಇದನ್ನು ಓದುವುದೇ ಒಂದು ಆಹ್ಲಾದಕರ ಅನುಭವ. ಓದಿ ಆನಂದಿಸುವ ಭಾಗ್ಯ ನಿಮ್ಮದಾಗಲಿ
shamala - ಶುಕ್ರವಾರ, 06/26/2009 - 21:40
http://www.vismayanagari.com/node/4571
ಕೇದಾರದ ದಾರಿಯಲ್ಲಿ ನಾವು ಉಖಿ ಮಠ ಎಂಬ ಜಾಗ ನೋಡುತ್ತೇವೆ. ಇದು, ಕೇದಾರೇಶ್ವರನ ಛಳಿಗಾಲದ ತಂಗುದಾಣವಾಗಿರತ್ತೆ. ಮೇಲೆ ಕೇದಾರೇಶ್ವರನ ದೇವಸ್ಥಾನ ನರಕ ಚತುರ್ದಶಿಯ ದಿನ ಮುಚ್ಚಿದಾಗ, ಮತ್ತೆ, ಅಕ್ಷಯ ತೃತೀಯದ ದಿನ ತೆಗೆಯುವವರೆಗೆ, ಉಖಿ ಮಠದಲ್ಲಿ, ಕೇದಾರೇಶ್ವರನ ಪೂಜೆ ನಡೆಯುತ್ತದೆ. ಕೇದಾರದಲ್ಲಿ ಈಶ್ವರನು ಸದಾಶಿವನೆಂದು ಪೂಜಿಸಲ್ಪಡುತ್ತಾನೆ. ಬೆಳಗಿನ ಜಾವ ೪ ಘಂಟೆಗೆ ಮಾಡುವ ಪೂಜೆಗೆ ’ನಿರ್ವಾಣ ಪೂಜೆ’ ಎಂಬ ಹೆಸರಿದೆ. ಈ ಪೂಜೆಯಲ್ಲಿ, ಶಿವನನ್ನು ಪಿಂಡರೂಪಿಯಲ್ಲಿ, ಮೂಲ ಸ್ವರೂಪದಲ್ಲಿ ತುಪ್ಪ ಮತ್ತು ನೀರಿನಿಂದ ಅಭಿಷೇಕ ಮಾಡಿ ಪೂಜಿಸಬಹುದು. ಇದರ ನಂತರ ಶೃಂಗಾರ ದರ್ಶನದಲ್ಲಿ, ಮುಖವಾಡ, ಹೂವು ಮತ್ತು ಆಭರಣಗಳಿಂದ ಶಿವನನ್ನು ಅಲಂಕರಿಸಿರುತ್ತಾರೆ. ಈಶ್ವರನ ತಲೆಯ ಮೇಲೆ ಬಂಗಾರದ ಛತ್ರಿ ನೇತಾಡುತ್ತಿರುತ್ತದೆ. ಇಲ್ಲಿ ಅಕ್ಕಿ, ಬೇಳೆ, ಕೇಸರಿ ಹಾಕಿ ಮಾಡಿದ ’ಕಿಚಡಿ’ಯನ್ನು ಪ್ರಸಾದ ಎಂದು, ನೈವೇದ್ಯ ಮಾಡಿ, ಭಕ್ತರಿಗೆ ಹಂಚುವ ಪದ್ಧತಿಯಿದೆ.
ಟರ್ಮಿನೇಟರ ಸಾಲ್ವೇಶನ್
'ಟರ್ಮಿನೇಟರ್' ಚಲನಚಿತ್ರಗಳ ಸಾಲಿನಲ್ಲಿ ನಾಲ್ಕನೆಯ ಚಿತ್ರವಾಗಿ ಇವತ್ತು (26/ಜೂನ್/2009) ಭಾರತದಲ್ಲಿ ಬಿಡುಗಡೆಯಾಗಿರುವ ಇಂಗ್ಲೀಷ್ ಚಿತ್ರ - 'ಟರ್ಮಿನೇಟರ್ ಸಾಲ್ವೇಶನ್'.
ಇಲ್ಲಿಯತನಕ.... ಭಾಗ-1....
ಫೆಬ್ರುವರಿ 1 2000
ಉದ್ಯಮಿ ಪ್ರಯತ್ನಿಸುತ್ತಲೆ ಇದ್ದಾನೆ... ಎನಿದ್ದರೂ ಕೊಲೆ ಮಾಡಿದವ ಅವನ ಮಗ ತಾನೇ...! ಮಗನನ್ನು ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನ ಒಂದೆಡೆಯಿಂದ ನೆಡೆಯುತ್ತಲೇ ಇದೆ. ಕಾಣದ ಪ್ರಭಾವಿ ಕೈಗಳು ಈಗಾಗಲೇ ಕಾರ್ಯ ಅರಂಭಿಸಿವೆ. ಕೇಸನ್ನು ವೀಕ್ ಮಾಡಲು ಏನ್ನೆಲ್ಲಾ ಮಾಡಬೇಕೋ ಎಲ್ಲಾ ಮಾಡಲಾಗುತಿದೆ. ಬೇರೆ ಯಾವ ಇನ್ಸ್ ಪೆಕ್ಟರ್ ಆಗಿದ್ದರೆ ಈ ಕೇಸನ್ನು ಹೇಗಾದರೂ ಮಾಡಿ ಕೊನೆಗೆ ಸುಲಭವಾಗಿ ಹಳ್ಳ ಹಿಡಿಸಬಹುದಿತ್ತು.. ಅದರೆ ಜಯಸಿಂಹ ಅಂತಹವರಲ್ಲ... ಅವರ ನಿಷ್ಟೆ, ಕೇಸಿನ ಮೇಲಿಟ್ಟಿರುವ ನಿಗಾ ಒಂದಿನಿತು ಕಮ್ಮಿಯಾಗಿಲ್ಲ..., ಆದು ಹಾಗಾಗದಂತೆಯೂ ಇವರೆಗೆ ನೋಡಿಕೊಂಡಿದ್ದಾರೆ. I Like This....
ಶ್ಯಾಮರಾಯರಿಗೆ ಇಂದು ತಮ್ಮ ಸರ್ಕಾರಿ ಕೆಲಸದಿಂದ ರಿಟಾಯ್ರ್ ಆಗುವ ದಿನ. ಮಾಮೂಲಿನಂತ ಅವರು ವಾಯು ವಿಹಾರಕ್ಕೆ ಸೌಥ್ ಎಂಡ್ ಸರ್ಕಲ್ ಬಳಿ ಇರೋ ಪಾರ್ಕಿನ ಕಲ್ಲಿನ ಬೆಂಚಿನ ಮೇಲೆ ಕೂತು ದಿನ ಬರುವ ತಮ್ಮ ಹಳೆಯ ಮಿತ್ರರಿಗಾಗಿ ಕಾಯುತ್ತ ಕುಳಿತಿದ್ದರು. ನೆನಪು ಅವರ ಕಣ್ಣ ಮುಂದೆ ಮಡುಗುಟ್ಟುತ್ತಾ ಇತ್ತು. 30 ವರ್ಷಗಳ ಸರ್ಕಾರಿ ಸೇವೆ ಇಂದು ಮುಗಿಯುತ್ತಿತ್ತಲ್ಲಾ... ಆ ಆಫೀಸ್ ನಲ್ಲಿ ಇದ್ದ ಒಂದೊಂದು ಜನ... ಅವರ ಸ್ನೇಹ ಕಳೆದು ಹೋಗಿಬಿಡುತ್ತಲ್ಲಾ ಎಂಬ ಒಂದು ಸಣ್ಣ ನೋವು... ಜೀವನದ ಪುಟಗಳೇಕೋ ನಾಳೆಯಿಂದ ಖಾಲಿ-ಖಾಲಿ... ಹಾಗೇ ಕಣ್ಮುಚ್ಚಿ ಕುಳಿತರು ರಾಯರು...
ಇಂದು ವಿಶ್ವ ಅಪ್ಪನ ದಿನ. ಈ ಸಂದರ್ಭಕ್ಕಾಗಿ ಈ ಲೇಖನ.
ನಮ್ಮ ಮನೆಯಲ್ಲಿ ನಾವು ನಾಲ್ಕು ಜನ ಮಕ್ಕಳು, ಇಬ್ಬರು ಅಕ್ಕಂದಿರು, ನಾನು, ನನ್ನ ಪುಟ್ಟ ತಮ್ಮ. ಅಪ್ಪ ಅಮ್ಮನನ್ನು ತುಂಬಾನೇ ಪ್ರೀತಿಸುತ್ತಿದ್ದರು. ಅಮ್ಮನಿಗೆ ದಾದಿಯ ಕೆಲಸ ಸಿಕ್ಕ ನಂತರವಂತೂ ಅವರನ್ನು ನೆರಳಿನಂತೆ ಕಾಯ್ದು, ಅವರ ಕೆಲಸದಲ್ಲಿ ಏನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಯಾವಾಗಲೂ ಮನೆಯಲ್ಲಿ ಇಂಥದ್ದು ಇಲ್ಲ ಅನ್ನಬಾರದು ಎನ್ನುವ ರೀತಿಯಲ್ಲಿ ಮನೆಯ ಅಗತ್ಯಗಳನ್ನು ಪೂರೈಸಲು ಯತ್ನಿಸುತ್ತಿದ್ದರು. ಯಾವುದಾದರೂ ವಸ್ತುವನ್ನು ಒಂದು ಜಾಗದಲ್ಲಿಟ್ಟರೆ ಅದು ಅಲ್ಲಿಯೇ ಇರಬೇಕು, ಅವರಿಗೆ ಬೇಕೆಂದಾಗ ಥಟ್ಟನೆ ಕೈಗೆ ಸಿಗಬೇಕು, ಆ ರೀತಿ ಇರುವಂತೆ ನಮ್ಮನ್ನು ಯಾವಾಗಲೂ ತಿದ್ದುತ್ತಿದ್ದರು. ಅವರ ಆ ಶಿಸ್ತು ಇಂದಿಗೂ ಅನುಕರಣೀಯ.
ಕಿರಣ್.. - ಸೋಮವಾರ, 06/22/2009 - 21:57
ಝೀ ಹಾಗೂ ಸುವರ್ಣ ಕನ್ನಡ ವಾಹಿನಿಗಳಲ್ಲಿ ನೊಂದವರ ದುಃಖವನ್ನು ಕೇಳಿ ಅದಕ್ಕೆ ಪರಿಹಾರ ಕಂಡುಹಿಡಿಯುವಂತ "ಬದುಕು ಜಟಕಾ ಬಂಡಿ" ಮತ್ತು "ಕಥೆ ಅಲ್ಲ ಜೀವನ" ಎಂಬ ಕಾರ್ಯಕ್ರಮಗಳು ಮೂಡಿಬರುತ್ತಿವೆ. ಈ ಕಾರ್ಯಕ್ರಮಗಳು ರಿಯಾಲಿಟಿ ಶೋ ಎಂಬ ವರ್ಗದಡಿ ಬಂದರೂ ಉದ್ದೇಶ ಮಾತ್ರ ಭಿನ್ನವಾದುದು.
|
ಸೂಚನಾ ಫಲಕ
ನಿಮ್ಮ ಬಳಿ ಉತ್ತಮ ಲೇಖನ ಇದೆಯೇ? ವಿಸ್ಮಯ ನಗರಿ ಅದನ್ನು ಬರೆಯಲು ಉತ್ತಮ ವೇದಿಕೆ. ನಿಮ್ಮ ಕಥೆ, ಕವನ, ಪ್ರವಾಸಿ ಕಥನ, ಅನುಭವ ಇತ್ಯಾದಿ ಏನೆ ಇರಲಿ ಅದನ್ನು ಅಕ್ಷರ ರೂಪದಲ್ಲಿಳಿಸಿ ವಿಸ್ಮಯ ಪಿಸುಮಾತಲ್ಲಿ ಹಾಕಿರಿ.
|
|
ಇತ್ತೀಚಿನ ಅಭಿಪ್ರಾಯಗಳು...
ಧನ್ಯವಾದಗಳು. ಸ್ವಲ್ಪ ದೋಷವಿದೆ ಪರಿಹರಿಸುವೆ.
--gopaljsr
ಲೇಖನ ಚನ್ನಾಗಿದೆ.
--Bhaswan
Nimma Sneha bhyasi......
--ಅನಾಮಿಕನು
ಒಂಥರಾ ಚೆನ್ನಾಗಿದೆ! ಮುಂಚೆ ಸುಧಾ ಮಯೂರದಲ್ಲಿ ಬರ್ತಿದ್ದ ವಿಶಾಲೂ-ವಿಶು ತಿಳಿ ಹಾಸ್ಯದ ತರ ಇದ್ದರೂ ವಿಸ್ಮಯಕ್ಕೆ ಹೊಸತು. ...
--ಗಂಧ
1...... 2...... 3...... 4...... 5.... 6........ still searching i'm unable to find a good thin...
--Rameshgowda
ನನಗೆ ತುಂಬಾ ಖುಶಿಯಾಯಿತು
--ಮುನಿರಾಜು
ನಿಜವಾಗಿ....ಸತ್ಯ... ನನಗಂತು ಆ style ಕಂಡು ನಮ್ಮ ಗದ್ದೆಯಲ್ಲಿ ನೀರು ಬಿಡಲು ಮಾಡಿದ ಕಾಲುವೆಗಳಂತೆ ಕಾಣಿಸಿತು........
--prasadbshetty
ಧನ್ಯವಾದಗಳು........... ಥ್ಯಾಂಕ್ಸ್...tanx..........
--prasadbshetty
ಧನ್ಯವಾದಗಳು ಸ್ವಾಮಿ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿಃ ಆದರೆ ನಮ್ಮ ಕುಲ,ಗೋತ್ರಗಳ ಬಗ್ಗೆ ದೇವಾಸ್ಥ...
--prasadbshetty
ಧನ್ಯವಾದಗಳು
--prasadbshetty
ಧನ್ಯವಾದಗಳು
--prasadbshetty
ಧನ್ಯವಾದಗಳು
--prasadbshetty
ಬಾಲಚಂದ್ರ ರವರೇ... ನನ್ನ ಬಿನ್ನಹವನ್ನು ಮನ್ನಿಸಿ ಗಂಗಾವತರಣದ ಪೂರ್ಣ ಕವಿತೆಯನ್ನು ಪ್ರಕಟಿಸಿ ನನ್ನಂತಹ ಅನೇಕ ಓದುಗರ ...
--ಪೂನಾವಾಲ
nakulಉತ್ತಮವಾಗಿದೆ ಲಿಂಗರಾಜ ಪುಕ್ಷಿ...
--ಅನಾಮಿಕನು
ಈ ನಾಲ್ಕನೇ ಭಾಗದಲ್ಲೂ ಆರ್ನಾಲ್ಡ್ ಚಿಕ್ಕ ಪಾತ್ರ ಮಾಡುತ್ತಾನೆ ಎಂದಿದ್ದರು. ಇದ್ದಾನಾ?...
--ಅಚ್ಚುಹೆಗಡೆ