ಇದು ಸಿಕ್ಕಿತು ಇದು ಕಳೆದು ಹೋಯಿತು ಇದನ್ನು ಬುದ್ದಿಶಕ್ತಿಯಿಂದ ಮತ್ತೆ ಗಳಿಸುವೆನು ಎಂದು ಚಿಂತಿಸುತ್ತಲೇ ಜನರ ಆಯಸ್ಸು ಮುಗಿದುಹೋಗುತ್ತದೆ.

— ಭಾರತ ಮಂಜರೀ

ಆದೇಶ್ ಕುಮಾರ್.ಸಿ.ಟಿ's picture

ಮೊನ್ನೆ ಜೋರಾಗಿ ಮಳೆ ಸುರಿಯುತ್ತಿತು. ತಕ್ಷಣ ಗೆಳೆಯ ಮಂಜುವಿನ ಮೆಸೇಜೊಂದು ಬಂತು- "One can find so many pain when the rain is falling". ಅದನ್ನು ಓದುತ್ತಿದ್ದಂತೆ ಹಳೆಯ ನೆನಪುಗಳೆಲ್ಲವೂ ಹಾದು ಹೋಯಿತು. ಕೆಲವೇ ದಿನಗಳ ಹಿಂದೆ ಇದೇ ಮಂಜು ಒಂದು ಲೇಖನವನ್ನು ಪ್ರಕಟಿಸಿದ್ದ. ಆ ಲೇಖನವೇ ಇದಕ್ಕೆ ಸ್ಪೂರ್ತಿ ಎಂದರೆ ತಪ್ಪಾಗಲಾರದು.ಅದು ನಾನು ರಾಜಾಜಿನಗರಕ್ಕೆ ಟ್ಯೂಶನ್ ಗೆಂದು ಹೋಗುತ್ತಿದ್ದ ಸಮಯ. ನಮ್ಮ ಕಾಲೇಜಿನಲ್ಲಿ ನಾವು ಟ್ಯೂಶನ್ನಿಗೆ ಹೋಗುವುದನ್ನು ಯಾರಿಗೂ ಹೇಳದೆ ನಾನು ಮತ್ತು ನನ್ನಿಬ್ಬರು ಗೆಳೆಯರು ಹೋಗುತ್ತಿದ್ದೆವು. ಕಾರಣ ಹುಡುಗ್ರು ಎಲ್ಲಿ ರೇಗಿಸುತ್ತಾರೊ ಎಂಬ ಭಯ..

chidananda's picture

೯೬ ಎ 


ಪ್ರತೀದಿನ ನನ್ನ ಸ೦ಜೆ ಶುರುವಾಗೋದೆ ಎ೦ಟಾದ ಮೇಲೆ. ರೂಮು ಇರೋದು ಬಸವೇಶ್ವರನಗರದಲ್ಲಿ, ಕಛೇರಿ ಇರೋದು ಬೊಮ್ಮನಹಳ್ಳಿಯಲ್ಲಿ.


ಎ೦ಟಕ್ಕೆ ಕಛೇರಿ ಬಿಟ್ರೆ ಸೀದ ರೂಮ್ ಮುಟ್ಟೋಕೆ ಒ೦ಬತ್ತು ಇಲ್ದೆ ಹೋದ್ರೆ ಹತ್ತು ಗ೦ಟೆ ಆಗೆ ಹೋಗುತ್ತೆ. ಅವತ್ತು ಮಾತ್ರ ಕೊ೦ಚ ಬೇರೆಯಿತ್ತು ಕಥೆ.

Naveen S Gowda's picture

LOVE IS NOT ONLY A PHYSICAL ATTRACTION, LOVE IS NOT ONLY A SECURITY EACH OTHER LOVE IS NOT JUST HOLDING HADS, HUGGING AND KISS,,,, LOVE MEANS SILENT COMMUNICATION, BETWEEN TWO HEARTS such heart love once in a life, if it fail automatically that heat will die, If you are right means, definitely you will get right partner in your life,


- Naveen S Gowda


ಹಾಯ್,


ಇಷ್ಟೊಂದು ಬ್ಲೇಡ್ ಹಾಕ್ತಾ ಇದೀನಿ ಅಂತ ಮನಸಿನಲ್ಲೇ ಉಗಿತಾ ಇದೀರಾ, ಕ್ಷಮಿಸಿ.


ನಾನು ಒಬ್ಬ ಆಶಾದಾಯಕ ಹುಡುಗ ನನಗೆ ನನ್ನದೇ ಆದ ಕೆಲವು ನಿಬಂಧನೆಗಳು, ಶರತ್ತುಗಳು, ದಾರಿ, ಗುರಿ ಹೊತ್ತಿದ್ದವನು. ಹೀಗೆ ಒಮ್ಮೆ ಎಲ್ಲಾ ಓದಿನಲ್ಲ ಮುಂದಿದ್ದ ನಾನು ನನ್ನ ಕೊನೆಯ  ಇಯರ್ ನಲ್ಲಿ ಓದುತ್ತಿರ ಬೇಕಾದರೆ ನನಗೆ ಅರಿವಿಲ್ಲದೆಯೆ ಯಾವುದೋ ಒಂದು ಕಾಲೇಜಿನ ಸಮಸ್ಯೆಯಲ್ಲಿ ತಗುಲಿಕೊಂಡು ಬಿಟ್ಟೆ, ನನಗರಿವಿಲ್ಲದೆಯೆ ಏನಾಗಿದೆ ಎಂದು ಅರಿಯುವಷ್ಟರಲ್ಲಿ ನಾನು ಕಾಲೇಜಿನಿಂದ ರೆಸ್ಟಿಗೇಟ್ ಆಗಿಬಿಟ್ಟೆ , ಆದರೆ ಆಗಿದ್ದು ಮಾತ್ರ ಅವಮಾನ ವಲ್ಲವೆ, ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ ಅಲ್ಲವೆ. ಜೂನಿಯರ್, ಪ್ರೆಶರ್ ಗಳು, ಲೆಕ್ಚರುಗಳು ಎಲ್ಲರಿಂದ ದೂರವಾದವನೆ  ಮನೆ ಸೇರಿಕೊಂಡೆ.

ರಾಜೇಶ ಹೆಗಡೆ's picture

ಮಸ್ಕಾರ, ವಿಸ್ಮಯ ನಗರಿಗೆ ಆಗಾಗ್ಗೆ ಭೇಟಿ ಕೊಟ್ಟು ಇಲ್ಲಿನ ಲೇಖನ ಓದಿ ಅಥವಾ ಬರೆದು ಈ ತಾಣಕ್ಕೆ ಪ್ರೋತ್ಸಾಹ ನೀಡುತ್ತಿರುವ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು. ವಿಸ್ಮಯ ನಗರಿ ಐದು ವರ್ಷ ಯಶಸ್ವಿಯಾಗಿ ಪೂರೈಸಿ ಆರನೇ ವರ್ಷಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ ತಮ್ಮೊಂದಿಗೆ ಇದರ ಅಭಿವೃದ್ಧಿಗೆ ನಾನು ಹಮ್ಮಿ ಕೊಳ್ಳಲಿರುವ ಯೋಜನೆಗಳ ಬಗ್ಗೆ ಹಾಗೂ ಇದರ ಉದ್ದೇಶಗಳ ಬಗ್ಗೆ ಕೆಲವು ಮಾತನ್ನು ಹೇಳಬಯಸುತ್ತೇನೆ.

chidananda's picture

"ನನ್ನ ಮಗಳಾಗಿ ಹುಟ್ಟಿ, ಎ೦ಥ ಕೆಲಸ ಮಾಡ್ಬಿಟ್ಟಿಯಲ್ಲೇ,ಯಾವನ್ನೊ ಕರಕೊ೦ಡು ಬ೦ದು ಮದುವೆ ಆಗಿದೀನಿ, ಆರ್ಶೀವಾದ ಮಾಡು ಅ೦ತೀದೀಯಾ,ಈವತ್ತಿಗೆ ನನ್ನ ಮಗಳು ಸತ್ಲು, ನ೦ಗೆ ನಿನ್ನ ಮುಖ ತೋರಿಸ್ಬೇಡ ಹೋಗು,ಮಾನ ಮರ್ಯಾದೆ ಕಳಿಯೋ ಇ೦ತ ಮಕ್ಳು ಹುಟ್ಟಿದರೆಷ್ಟು ಸತ್ತರೆಷ್ಟು, ಥೂ." ಮಗಳಿಗೆ ವಾಚಾಮಗೋಚರವಾಗಿಬಯ್ದು ತಳ್ಳಿಬಿಟ್ಟ ಆ ತ೦ದೆ. 

venkatb83's picture

 ಪರಮಾತ್ಮ  ೨೫ ಕೋಟಿ ,


ಸಾರಥಿ ೨೫ ಕೋಟಿ- 


ವಿಷ್ಣುವರ್ಧನ ಈಗಾಗಲೇ ೧೦ ಕೋಟಿದಾಟಿದೆ-


ಶೈಲೂ ತೆಗೆದ ನಿರ್ಮಾಪಕನ ಮೊಗದಲ್ಲಿ ಕಿಲ-ಲ,'ಚಿಂಗಾರಿ' ಅದಾಗಲೇ ಎಲ್ಲ ಏರಿಯ ಗೂ   ಒಳ್ಳೆ ರೇಟ್ ಗೆ ಮಾರಾಟ  ಆಗಿ, ಅದಾಗಲೇ ಸಕತ್ ಹಿಟ್ ಆಗಿದೆ ಎಂಬೆಲ್ಲ ಚಲನ ಚಿತ್ರಗಳ  ಲಾಭದ ವಿಷ್ಯ ಕೇಳಿ ಅದ್ಕೆ ಮೊದಲು ಸತತ ಸೋಲುಗಳ ದೆಸೆಯಿಂದ  'ಲಕ್ವ'ಹೊಡೆದನ್ಗಾಗಿದ್ದ ಚಿತ್ರ ರಂಗ ಮತ್ತೆ ಎದ್ದು ನಿಂತಿದೆ, ಹೊಸ ಹೊಸ ನಿರ್ದೇಶಕರು  ನಿರ್ಮಾಪಕರು ತಂತ್ರಜ್ಞರು ಬಂದು ಒಳ್ಳೊಳ್ಳೆ ಚಿತ್ರ ತೆಗೆದು ಕೋಟಿ -ಕೋಟಿ ಕೊಳ್ಳೆ ಹೊಡೆಯುತ್ತಿದ್ದರೆ...?  


 ಹೀಗಾಗಿ ನಮ್ಮ ಹಳ್ಳಿ 'ಪುಟ್ಟನಿಗೆ 'ತಾನೂ ಒಬ್ಬ 'ನಿರ್ದೇಶಕನಾಗಿ' ಒಳ್ಳೆ  'ಅದ್ಧೂರಿ' ಚಿತ್ರತೆಗೆದು 'ಹೆಸರು'ಮಾಡಬೇಕು ಅಂತ ಅಪ್ಪನ ಜೇಬಿಂದ ಆ ತಿಂಗಳ ಸಂಬಳದಲ್ಲಿ  ೫ ಸಾವಿರ  'ಎಗರಿಸಿ'  ಬೆಂಗಳೂರಿಗೆ ಬಸ್ಸು ಹತ್ತಿ ಬಿಟ್ಟ!!

ಸಂತೋಶ ಇನಾಮದಾರ್'s picture

 ಕ್ರಾಮ್ಲಿನ್. ರಷ್ಯಾ.


ಇಬ್ಬರು. ಒಬ್ಬ ಹೈ ಪ್ರೊಫಾಯಲ್ ಅಮೇರಿಕನ್ ಏಜೆಂಟ್ ಇನ್ನೊಬ್ಬ ಅವ್ನ ಅಸ್ಸಿಸ್ಟಂಟ್. ಒಂದು ಪ್ರೊಜೆಕ್ಟರ್, ಅದ್ರಲ್ಲಿ ಹಿಂದುಗಡೆ ಇರೊ ಚಿತ್ರಾನ ಹಿಡಿದು ಸೇವ್ ಮಾಡಿದ್ರೆ, ಅದನ್ನ ಮುಂದಕ್ಕೆ ಜರುಗಿಸಿದ್ರೂ ಎದುರುಗಡೆ ಇರೊ ಅಧಿಕಾರಿಗೆ ಹಿಂದಿನ ಚಿತ್ರಾನೆ ಕಾಣೋದು. ಏಜೆಂಟ್ ನಿಧಾನಕ್ಕೆ ಅದನ್ನ ಮುಂದಕ್ಕೆ ಸರಿಸುತ್ತ ಬರ್ತಾನೆ, ಪಕ್ಕಕ್ಕೆ ಲಾಕ್ ರೂಮ್. ಅದ್ರಲ್ಲಿ ಅಮೆರಿಕಕ್ಕೆ ತಲೆನೋವಾಗಿರೋ ಸಿಕ್ರೆಟ್ ಕೋಡ್ ಬಗ್ಗೆ ವಿವರ ಇದೆ. ಏಜೆಂಟ್ ಅದನ್ನ ತೊಗೊಳ್ಳೋಕೆ ಹೋಗ್ತಾ ಇರ್ಬೆಕಾದ್ರೆ ಪ್ರೊಜೆಕ್ಟರ್ ಸೆಟ್ ಮಾಡಕ್ಕೆ ಅವ್ನ ಅಸ್ಸಿಸ್ಟಂಟ್ ಅದ್ರ ನಡುವೆ ಬರ್ತಾನೆ, ಆಗ ಆ ಪ್ರೊಜೆಕ್ಟರ್ ಹಿಂದಿರೊ ಬುದ್ಧನ ಮೂರ್ತಿ ಬದಲಾಗಿ ಕಾಣೊದು ಆ ಅಸ್ಸಿಸ್ಟಂಟನ ಮುಖ !! ಸಟಕ್ ಅಂತ ಏಜೆಂಟು ಅವನನ್ನ ಎಳ್ಕೋತಾನೆ, ಇಬ್ರೂ ಅಲ್ಲಿ ಕೂತಿರೊ ಅಧಿಕಾರಿಗೆ ಗೊತ್ತಿಲ್ಲದೆ ರೂಮ್ ಕಡೆ ಓಡೋಗ್ತಾರೆ, ಅಲ್ಲಿ ಆಗ್ಲೇ ಇನ್ನೊಬ್ಬ ಆ ಕೋಡ್ ತೊಗೊಂಡು ಹೊಗ್ತಾ ಇದಾನೆ, ಏಜೆಂಟ್ ಗೆ ಅದು ಗೊತ್ತಾಗಲ್ಲ, ಹೋಗಿ ನೋಡಿದ್ರೆ ಲಾಕರ್ ಖಾಲಿ!


ಹಂಗೂ ಹಿಗೂ ತಲೆ ಓಡ್ಸಿ ಏಜೆಂಟ್ ಹೊರಗಡೆ ಬರ್ತಾನೆ. ಹಿಂದೆ ಇಡೀ ರಷ್ಯನ್ ಮಿಲಿಟರಿ ಬೇಸ್ ಉಡೀಸ್ !!

pavu's picture

ಐಷಾರಾಮಿ ಜೀವನ ಅಂದರೆ ಏನು?ದೊಡ್ಡದಾದ ಬಂಗಲೆ,ಎ ಸಿ ಕಾರು,ಕೋಟಿಗಟ್ಟಲೇ ದುಡ್ಡು,ದೇಹದ ಮೇಲೆ ಹೊರಲಾರದಷ್ಟು ಚಿನ್ನ,ದೇಶ ವಿದೇಶ ಗಳಲ್ಲಿ ವಿಮಾನ ಪ್ರಯಾಣ,ಅವರ ಮಕ್ಕಳಿಗೆ ವಿದೇಶದಲ್ಲಿ ವಿದ್ಯಾಭ್ಯಾಸ,ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ (7ಸ್ಟಾರ್) ಊಟ,ಇಷ್ಟೆಲ್ಲಾ ಇದ್ದು ವಿಶ್ರಾಂತಿಗಾಗಿ ರೆಸಾರ್ಟ್ ಗಳು.ಇದೇ ನಾ ಐಷಾರಾಮಿ ಜೀವನ?


ಪ್ರತಿಯೊಬ್ಬರಿಗೂ ನಾನು ಶ್ರೀಮಂತನಾಗಬೇಕೆ ಎನ್ನು ಆಸೆ ಇದ್ದೆ ಇರುತ್ತದೆ.ಐಷಾರಾಮಿ ಜೀವನದ ಸಂಕೇತಗಳಾದ ಆಸ್ತಿ ಕಾರು ದುಡ್ಡು ಇವುಗಳಿಗಾಗಿ ಇವುಗಳನ್ನು ಪಡಯಲೇ ಬೇಕು ಎನ್ನುವ ಹಂಬಲದಿಂದ ಲಂಚವನ್ನು ಸ್ವೀಕರಿಸಿ ತನ್ನ ಆಸೆಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೆ ಲೋಕಯುಕ್ತ ದಾಳಿನಡೆಸಿ ಒಬ್ಬ ಸಾಮಾನ್ಯ ಗುಮಾಸ್ತ 40 ಕೋಟಿ ಆಸ್ತಿ ಹೊಂದಿರುವುದನ್ನು ನಂಬಲು ಅಸಾಧ್ಯ  ಸಾಮಾನ್ಯವಾಗಿ ಜೀವನ ನಡೆಸಲು ಬೇಕಾಗುವಷ್ಟು ಸಂಬಳವನ್ನು ಪಡೆಯುತ್ತಿದ್ದರೂ ಆತಂಹ ಸವಾಸಕ್ಕೆ ಕೈ ಹಾಕಿರುವುದು  ಎಷ್ಟು ವಿಚಿತ್ರ.

KiRti's picture

 ಹೊಸ ವರುಷದ ಶುರುವಾತು ಸಾಹಿತ್ಯದಿಂದ


          ಈ ಸುದಿನ ಜನವರಿ 1, 2012 ಇಂಗ್ಲೀಷ ಕ್ಯಾಲೆಂಡರ ಪ್ರಕಾರ ಹೊಸ ವರುಷದ ಮೊದಲ ದಿನ. ನನಗೆ ಸಾಹಿತ್ಯ ಸಂತೆಯ ದಿನ. ದಿನವಿಡಿ ಸಾಹಿತ್ಯ ಗದ್ದಲದಿಂದ ತುಂಬಿದ ಸಾಹಿತ್ಯ ಸಮ್ಮೇಳನ. "ಮನ ಮನಗಳಲ್ಲಿ ಕನ್ನಡದ ಉಸಿರು, ಎದೆ ಬಡಿತವು ಹೇಳಿದೆ ಕನ್ನಡದ ಹೆಸರು, ಸಾಹಿತ್ಯದ ನುಡಿಗಳು ಹೆಪ್ಪಾಗಿದ್ದ ಮೊಸರು, ಅಧ್ಯಕ್ಷರ ಭಾಷಣದಿಂದ ಕರಗಿತ್ತು ಆಂಗ್ಲರ ಕೆಸರು" . 

ವಿಸ್ಮಯ ವಿಡಿಯೋ
ವಿಸ್ಮಯ ಸೂಚನಾ ಫಲಕ


22 ಲಕ್ಷ ಕ್ಕೂ ಹೆಚ್ಚು ಲೇಖನ ವೀಕ್ಷಣೆ, 


8250ಕ್ಕೂ ಹೆಚ್ಚು ಲೇಖನಗಳು,


3250 ವಿಸ್ಮಯ ಪ್ರಜೆಗಳು,


ಪ್ರತಿ ತಿಂಗಳ ಹಲವು ಸಾವಿರ ಅನಾಮಿಕ ಓದುಗರು. ಯಶಸ್ವಿ ಐದು ವರ್ಷ. ಇದು ವಿಸ್ಮಯ ನಗರಿ. ಕನ್ನಡಿಗರ ಹೆಮ್ಮೆಯ ತಾಣ.
ನಿಮ್ಮ ವಿಸ್ಮಯ ನಗರಿಗೆ ಬರೆದು ಪ್ರೋತ್ಸಾಹಿಸಿ. ಇನ್ನಷ್ಟು ಬೆಳೆಯಲು ಸಹಾಯ ಮಾಡಿ. ಕಾಲೇಜಿನಲ್ಲಿ, ಆಫೀಸಿನಲ್ಲಿ ನಿಮ್ಮ ಸ್ನೇಹಿತರಿಗೂ ಈ ತಾಣದ ಬಗ್ಗೆ ತಿಳಿಸಿ.


 


*ಪ್ರಾಫೈಲ್ ಹಾಗೂ ಇತರ ಪುಟಗಳ ವೀಕ್ಷಣೆ ಇದರಲ್ಲಿ ಸೇರಿಲ್ಲ. ಮೇಲಧಿಕಾರಿಗಳ ಪುಟ ವೀಕ್ಷಣೆ ಸಹ ಸೇರಿಲ್ಲ.

8253 ಲೇಖನಗಳು, ಚಿತ್ರಗಳು
ನಿಮ್ಮ ಅನುಭವ, ಭಾವನೆ, ಜ್ಞಾನವನ್ನು ಹಂಚಿಕೊಳ್ಳಿ. ವಿಸ್ಮಯ ನಗರಿಯಲ್ಲಿ ಬರೆಯುವದರ ಮೂಲಕ. ನಿಮ್ಮ ಪ್ರತಿಭೆಗೆ ಉತ್ತಮ ವೇದಿಕೆ ಈ ವಿಸ್ಮಯ ನಗರಿ. ಬೇರೆಯವರು ಸಹ ಬರೆದದ್ದನ್ನು ಓದಿ ಅದಕ್ಕೆ ಪ್ರತಿಕ್ರಿಯಿಸಿ.
ವಿಸ್ಮಯ ಹಾಸ್ಯ
ವಿಸ್ಮಯ ಸಮೀಕ್ಷೆ
ಎನ್. ನರಸಿಂಹಯ್ಯ ಅವರ ಪತ್ತೆದಾರಿ ಕಾದಂಬರಿಗಳನ್ನು ಓದಿದ್ದೀರಾ?:

ವಿಸ್ಮಯ ನಗರಿ ಹೆಬ್ಬಾಗಿಲು
ವಿಸ್ಮಯ ವಿಮರ್ಶೆ

ವಿಸ್ಮಯ ಸಂದೇಶಗಳು

ವಿಸ್ಮಯ ಪ್ರಜೆಗಳು ಪ್ರಪಂಚಾದ್ಯಂತ ಕನ್ನಡಿಗರಿಗೆ ಕಳುಹಿಸಿರುವ ಸಂದೇಶಗಳು ಇಲ್ಲಿವೆ. ಓದಿ. ನೀವೂ ಕೂಡಾ ಸಂದೇಶಗಳನ್ನು ಬರೆಯಬಹುದು.

  • ಜಿಗಿಯುವವರು - ದೂರವನ್ನು , ಏರುವವರು -ಎತ್ತರವನ್ನೂ ದುಮುಕುವವರು- ಆಳ ಅರಿತೆ ಅದ್ಕೆ ಆಣಿಯಾಗಬೇಕು .....................
  • ಸೋಲೇ ಗೆಲುವಿನ ಸೋಪಾನ.
  • After a 4 years,regular visitor to vismayanagari
  • HELLO
  • ಹೊಸ ವರ್ಷದ ಶುಭಾಶಯಗಳು :)
  • ಬೇಸರಕ್ಕೆ ಇರಬಹುದು ಏನಾದರೂ ಒಂದು ಕಾರಣ- ಆದರೆ ಇದೆ , ಖುಷಿಯಾಗಿರೋಕೆ '೧೦೬' ಕಾರಣ... ಸದಾ ಖುಷಿಯಾಗಿರಿ... .....:())))))
  • ಇಂತಿ ನನ್ನ ಪ್ರೀತಿಯ ನೀಯಾರು???
ಜಾಹೀರಾತು
ವಿಸ್ಮಯ ನಗರಿ ತಾಣದಲ್ಲಿ ಎಲ್ಲ ಕಡೆ ನೇರ ಕನ್ನಡ ಟೈಪಿಂಗ್ ಸೌಲಭ್ಯ ಇದೆ. ಇದಕ್ಕೆ F9 ಕೀಲಿ ಒತ್ತಿ ಅಥವಾ ಕನ್ನಡ ಟೈಪಿಂಗ್ ಅನ್ನು ಡ್ರಾಪ್ ಡೌನ್ ಅಲ್ಲಿ ಆಯ್ಕೆ ಮಾಡಿ. ವಿಸ್ಮಯ ಕೀಲಿಮಣೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ಕೊಡಿ.
ವಿಸ್ಮಯ ಹುಡುಕಾಟ
ವಿಸ್ಮಯ ಸಹಾಯ